ಆನಂದ್ ಸಿಂಗ್ ಅವರ ದೊಡ್ಡಪ್ಪ ಸತ್ಯನಾರಾಯಣ ಸಿಂಗ್ ಅವರಿಗೆ ಹಿಂದೆ ವಿಜಯನಗರದಿಂದ ಟಿಕೆಟ್ ಕೈತಪ್ಪಿದಾಗ ಕೂಡ್ಲಿಗಿಗೆ ಬಂದು ಚುನಾವಣೆಗೆ ನಿಂತಿದ್ದರು. ಆಗ ಆ ಮಾತು ಬಂದಿರಲಿಲ್ಲ. ಈಗೇಕೇ ಆ ಮಾತು. ಅವರಿಗೊಂದು ನನಗೊಂದಾ. ಅವರ ಕುಟುಂಬಕ್ಕೆ ಸಹಾಯ ಮಾಡಿದ್ದೇನೆ. ಅವರ ಕುಟುಂಬಕ್ಕೆ ನನ್ನ ಮೇಲೆ ಋಣ ಇದೆ. ಸಹಾಯ ಮಾಡಲು ಆಗದಿದ್ದರೆ ನನ್ನ ಬಗ್ಗೆ ಅಪಪ್ರಚಾರವಾದರೂ ಮಾಡಬಾರದು.