ಮುಖಂಡರಾದ ಅನಂತ ಪದ್ಮನಾಭ, ಗುದ್ಲಿ ಪರಶುರಾಮ, ಚಂದ್ರಕಾಂತ ಕಾಮತ, ಜಂಬಾನಹಳ್ಳಿ ವಸಂತ, ವ್ಯಾಸನಕೇರಿ ಶ್ರೀನಿವಾಸ, ಕಟಗಿ ರಾಮಕೃಷ್ಣ, ಕಾಸೆಟ್ಟಿ ಉಮಾಪತಿ, ದೇವರಮನೆ ಶ್ರೀನಿವಾಸ, ಭಾರತಿ, ಯೋಗಾಲಕ್ಷ್ಮಿ, ಗೋವಿಂದರಾಜು, ಶಂಕರ್ ಮೇಟಿ, ಮಲಪನಗುಡಿ ಶಂಕರ್, ಬಿಸಾಟಿ ಸತ್ಯನಾರಾಯಣ ಇದ್ದರು. ಮಾಜಿ ಶಾಸಕ ಎಚ್.ಆರ್. ಗವಿಯಪ್ಪನವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.