ಅವರು ಜಾರಿಗೆ ತಂದ ಭೂಸಂರಕ್ಷಣಾ ಕಾಯ್ದೆಯ ಪರಿಣಾಮ ಮಲೆನಾಡಿನ ಸಣ್ಣ, ಅತಿಸಣ್ಣರೈತರು ಜೈಲಿಗೆ ಹೋಗುವಂತಾಗಿದೆ.ಇಂತಹ ಹಿನ್ನೆಲೆ ಇರುವ ಬಿಜೆಪಿಗೆಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ.ಅವರ ದ್ವಂದ್ವ ನೀತಿಖಂಡಿಸಿ ನ. 30ರಂದು ಯಡಿಯೂರಪ್ಪಅವರ ಮನೆಗೆ ನುಗ್ಗುತ್ತಿದ್ದೇವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.