‘ವಂಚನೆ ಸಂಬಂಧ ‘ಬ್ಲೂ ಕ್ಲಿಪ್ ಅಪಾರೆಲ್ಸ್ ಇಂಡಿಯಾ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಜಿತ್ಕುಮಾರ್ ದೂರು ನೀಡಿದ್ದಾರೆ. ಕೆಎಸ್ಎಫ್ಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೆಂಕಟೇಶಪ್ಪ, ಜಾನ್ ಬಾಬು, ಮನು, ಬಾಲಾಜಿ ಚೆಟ್ಟಿಯಾರ್, ತ್ಯಾಗರಾಜ್ ಹಾಗೂ ದಿನೇಶ್ ಜಾಧವ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.