‘ಚನ್ನಪ್ಪರೆಡ್ಡಿ ಹಾಗೂ ಹಾವನೂರು ಆಯೋಗದ ವರದಿಯಲ್ಲಿ ಬಲಿಜ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನು ನೀಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಶಿಫಾರಸು ಮಾಡಿವೆ. ಆದ್ದರಿಂದ, ಸರ್ಕಾರ ಬಜೆಟ್ಗೂ ಮುನ್ನ ಪೂರ್ಣಪ್ರಮಾಣದ 2ಎ ಮೀಸಲಾತಿ ಘೋಷಿಸಬೇಕು’ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್. ರಮೇಶ ಆಗ್ರಹಿಸಿದ್ದಾರೆ.