ಹಿರಿಯರ ವಿಭಾಗದಲ್ಲಿ ಆರ್.ಟಿ.ನಗರದ ಫ್ಲಾರೆನ್ಸ್ ಪಬ್ಲಿಕ್ ಶಾಲೆಯ ಅಭಯ್ ಎ.ಕಟ್ಟಿ ಮತ್ತು ಕೆ.ಎಸ್. ನಿತೇಶ್ ಪ್ರಥಮ, ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿಶ್ವಂಭರ ಮತ್ತು ಆರ್.ಸುಹಾಸ್ ದ್ವಿತೀಯ, ಮ್ಯೂಸಿಯಂ ರಸ್ತೆಯ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆಯ ಶ್ಲೋಕ್ ಚರಣ್ ಮತ್ತು ಅವಿಯಕ್ತ್ ರೈ ತೃತೀಯ, ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಟಿ. ಸಾಯಿ ಕಿರಣ್ ಮತ್ತು ಧ್ರುವ ಕೆ. ನಾಯಕ್ ನಾಲ್ಕನೇ ಸ್ಥಾನ, ಹುಳಿಮಾವು ಬಿಜಿಎಸ್ ಎನ್ಪಿಎಸ್ನ ಋತ್ವಿಕ್ ಹೆಗ್ಡೆ ಮತ್ತು ಜೆ. ಸುಶಾಂತ್ ಐದನೇ ಸ್ಥಾನ ಪಡೆದರು.