ರಥೋತ್ಸವದಲ್ಲಿ ರಾಜ್ಯ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಕೆ.ಗಂಗಾಧರ, ಸಿದ್ದನಗೌಡ ನಾಡಗೌಡ, ಸಂಗಪ್ಪ ಬಡಿಗೇರ, ಭೀಮರಾಯ ಚಿಮ್ಮಲಗಿ, ಕಾಳಿಂಗಪ್ಪ ಮುನುವಾಚಾರಿ, ಆರ್.ಬಿ.ಗಂವಾರಮಠ, ರಾಜಶೇಖರ ಮುರಾಳ, ಮಹಾದೇವಪ್ಪ ಹೊಸಗೌಡರ, ಚನ್ನಣ್ಣ ತಳೇಕಾರ, ಬಸವರಾಜ ಡೆಂಗಿ, ಬಸವರಾಜ ಗಂಗಶೆಟ್ಟಿ, ನಾಗಪ್ಪ ಗಂಗಶೆಟ್ಟಿ ಇದ್ದರು.