ಗೌರವ ಪುರಸ್ಕಾರಕ್ಕೆ ರಾಜಾರಾಮ್ ಹೆಗಡೆ ಶಿರ್ಸಿ, ಸುಹಾಸ್ ಮುತ್ಮುರ್ಡು, ಸಾಗರದ ಕೆ. ಚಂದ್ರಶೇಖರ ಸಾಗರ, ವಿ.ಡಿ. ಭಟ್ ಸುಗಾವಿ, ಶಶಿಧರ್ ಗುಣವಂತೆ, ಕಮಲಾಕರ ಹೆಗಡೆ ಹಾವೇರಿ, ಬೆಂಗಳೂರಿನ ಸುದರ್ಶನ ಕೆ. ಹೆಗಡೆ ಆಯ್ಕೆಯಾಗಿದ್ದಾರೆ. ತಲಾ₹12,000 ಬಹುಮಾನವನ್ನು ಈ ಪ್ರಶಸ್ತಿ ಒಳಗೊಂಡಿವೆ. ಇದೇ 31ರಂದು ಬಹುಮಾನ ವಿತರಿಸಲಾಗುತ್ತದೆ.