ಶಿವಮೊಗ್ಗ ಜಿಲ್ಲೆ ಹುಂಚ ಜೈನ ಮಠದ ಪೀಠಾಧಿಪತಿ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಪಾವನ ಸಾನಿಧ್ಯ ವಹಿಸಿದ್ದರು.
ಅಕ್ಕಿ 10 ಕ್ವಿಂಟಲ್, ರವೆ 5 ಕ್ವಿಂಟಲ್, ತುಪ್ಪ 300 ಕೆ.ಜಿ., ಹೆಸರು ಬೇಳೆ 270 ಕೆ.ಜಿ, ತೊಗರಿ ಬೇಳೆ 300 ಕೆ.ಜಿ., ಗೋಧಿ 360 ಕೆ.ಜಿ, ರಾಗಿ 200 ಕೆ.ಜಿ, ಗೋಡಂಬಿ 100 ಕೆ.ಜಿ., ಜೋಳ 60 ಕೆ.ಜಿ, ಬೆಲ್ಲ 60 ಕೆ.ಜಿ, ಸಕ್ಕರೆ 50 ಕೆ.ಜಿ ದಾನವಾಗಿ ನೀಡಿದ್ದಾರೆ.