ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೋಷನ್ ಬೇಗ್, ‘ಉತ್ತರ ಕರ್ನಾಟಕ ಭಾಗದ ಜನ ಹೈದರಾಬಾದ್ ಮೂಲಕ ಹಜ್ಗೆ ತೆರಳಬೇಕಾಗಿತ್ತು. ಈಗ ಕಲಬುರ್ಗಿಯಲ್ಲಿಯೇ ವಿಮಾನ ನಿಲ್ದಾಣವಾಗಿರುವುದರಿಂದ ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್ ಹಾಗೂ ಬಾಗಲಕೋಟೆ ಭಾಗದವರು ಇಲ್ಲಿಂದಲೇ ನೇರವಾಗಿ ಹಜ್ ಯಾತ್ರೆಗೆ ತೆರಳಲು ವಿಮಾನ ಸೌಲಭ್ಯ ಕಲ್ಪಿಸಿ
ಕೊಡಬೇಕು’ ಎಂದು ಮನವಿ ಮಾಡಿದರು.