‘ಸಂದೇಶ ನಿಜವೆಂದು ತಿಳಿದ ಶ್ರೀನಿವಾಸ್, ಸಂದೇಶದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು. ಬಹುಮಾನ ಪಡೆಯಬೇಕಾದರೆ ತೆರಿಗೆ ಹಾಗೂ ನೋಂದಣಿ ಶುಲ್ಕ ಪಾವತಿಸಬೇಕೆಂದು ಹೇಳಿದ್ದರು. ಶ್ರೀನಿವಾಸ್, ಆರೋಪಿಗಳ ಖಾತೆಗೆ ₹59,200 ಜಮೆ ಮಾಡಿದ್ದರು. ನಂತರ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದೂ ತಿಳಿಸಿದರು.