ಘಟನೆಗೆ ಗುಂಡಿ ಕಾರಣ:ಮೃತರು ಜಿಲ್ಲಾಡಳಿತ ಭವನದಲ್ಲಿ ‘ಅಧಾರ್ ಕಾರ್ಡ್’ ತಿದ್ದುಪಡಿಗಾಗಿ ಬೆಳಿಗ್ಗೆಯೇ ಆಟೊದಲ್ಲಿ ಬರುತ್ತಿದ್ದಾಗ ಚಾಲಕ ರಸ್ತೆ ಗುಂಡಿ ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳಾದ ಕೆ.ಸಿ.ಮಂಜುನಾಥ್ ಮತ್ತು ಎಸ್.ಪಿ ಮುನಿರಾಜು ತಿಳಿಸಿದರು.