‘ದೂರುದಾರ ಗಿರೀಶ್, ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಸಿಗ್ನಲ್ನಲ್ಲಿ ತಮ್ಮ ಕಾರು (ಕೆಎ 03 ಎಂಸಿ 42378) ನಿಲ್ಲಿಸಿದ್ದರು. ಅದೇ ಮಾರ್ಗವಾಗಿ ಬಂದಿದ್ದ ಚಾಲಕ ಗಿರೀಶ್, ನಿರ್ಲಕ್ಷ್ಯದಿಂದ ಕಾರು (ಕೆಎ 05 ಎಂಎನ್ 6226) ಚಲಾಯಿಸಿದ್ದ. ಇದರಿಂದಾಗಿ ಅಕ್ಷಯ್ ಕಾರು, ಗಿರೀಶ್ ಅವರ ಕಾರಿಗೆ ಡಿಕ್ಕಿ ಹೊಡೆದಿತ್ತು.’