‘ತಮಿಳುನಾಡಿನ ಪನ್ನೀರ್ ಸೆಲ್ವಂ (30), ಆನಂದಶೇಖರ್ (45) ಹಾಗೂ ಕೆ.ಮಂಜು (40) ಬಂಧಿತರು.ಇವರಿಂದ 4 ಕೆ.ಜಿ. 100 ಗ್ರಾಂ ಅಂಬರ್ ಗ್ರೀಸ್ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ಒಟ್ಟು ₹4 ಕೋಟಿ ಎಂದು ಅಂದಾಜಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.