‘₹ 18 ಸಾವಿರ ಇಲ್ಲವೆಂದು ಹೇಳಿದ್ದ ಮೃತನ ಪತ್ನಿ, ₹ 3 ಸಾವಿರ ಹೊಂದಿಸಿ ಚಾಲಕನಿಗೆ ಕೊಟ್ಟಿದ್ದರು. ಮೃತದೇಹವನ್ನು ಹೆಬ್ಬಾಳ ಚಿತಾಗಾರ ಬಳಿ ತಂದಿದ್ದ ಆರೋಪಿ, ಉಳಿದ ಹಣ ಕೇಳಿದ್ದ. ಹಣವಿಲ್ಲವೆಂದು ಮೃತನ ಪತ್ನಿ ಹೇಳುತ್ತಿದ್ದಂತೆ, ಮೃತದೇಹವನ್ನು ಪಾದಚಾರಿ ಮಾರ್ಗದಲ್ಲೇ ಇಳಿಸಿ ಹೋಗಿದ್ದ’ ಎಂದೂ ಪೊಲೀಸರು ತಿಳಿಸಿದರು.