‘ದೂರುದಾರ ಶಿವಕುಮಾರ್ ಅವರಿಗೆ ಕರೆ ಮಾಡಿದ್ದ ವಿಶ್ವನಾಥ್ ಮತ್ತು ಅಭಿಷೇಕ್ ಎಂಬುವರು, ‘ನಾವು ಜಿರೋದಾ ಟ್ರೇಡಿಂಗ್ ಕಂಪನಿ ಪ್ರತಿನಿಧಿಗಳು. ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ 20 ದಿನದೊಳಗೆ ಹಣ ದ್ವಿಗುಣಮಾಡಿಕೊಡುವುದಾಗಿ ಹೇಳಿದ್ದರು. ಅವರ ಮಾತು ನಂಬಿದ್ದ ಶಿವಕುಮಾರ್, ಆನ್ಲೈನ್ ಮೂಲಕ ಹಣ ಜಮೆ ಮಾಡಿದ್ದರು.’