ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ದೇಸಾಯಿ, ಮಲ್ಲಿನಾಥ ಪಾಟೀಲ ಕಾಳಗಿ, ಕಲ್ಯಾಣಕುಮಾರ ಶೀಲವಂತ, ಚಿಂತಕ ಎಸ್.ಎಂ.ಪಟ್ಟಣಕರ್, ದೇವೇಂದ್ರಪ್ಪ ಗಣಮುಖಿ, ವಿದ್ಯಾಸಾಗರ ದೇಶಮುಖ, ಸಾಹಿತಿ ಜಗನ್ನಾಥ ಎಲ್.ತರನಳ್ಳಿ, ನಾಗರಾಜ ದಣ್ಣೂರ, ಹಾಸ್ಯ ಕಲಾವಿದ ರೇವಣಸಿದ್ಧಯ್ಯ ಸ್ವಾಮಿ ಹುಮನಾಬಾದ್, ಹಣಮಂತರಾಯ ಅಟ್ಟೂರ, ಮಾಲತಿ ರೇಷ್ಮಿ, ಎಂ.ಬಿ.ನಿಂಗಪ್ಪ ಇದ್ದರು.