‘ತಪಾಸಣೆ ಮಾಡಲು ನೀವು ಯಾರು’ ಎಂದು ಸ್ಥಳೀಯ ನಿವಾಸಿಗಳಾದ ಕೇಶವ್, ಜಯರಾಮ್ ಹಾಗೂ ನಾರಾಯಣ್ ಪ್ರಶ್ನಿಸಿದರು. ಜನರ ಆರೋಗ್ಯ ರಕ್ಷಣೆಗೆ ಬಂದಿರುವುದಾಗಿ ವೈದ್ಯರು ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡ ಮೂವರು, ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ವೈದ್ಯರ ಕೈಗೆ ಗಾಯವಾಗಿದೆ. ಅವರ ಕನ್ನಡಕ ಸಹ ಒಡೆದು ಹೋಗಿದೆ' ಎಂದೂ ಪೊಲೀಸರು ತಿಳಿಸಿದರು.