ಬೆಂಗಳೂರು: ‘ಇಂದು ದೇಶದಲ್ಲಿ ಬ್ಯಾಂಕ್ಗಳೇ ಮುಚ್ಚಿ ಹೋಗುತ್ತಿವೆ. ಇಂಥ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಹಕಾರ ಸಂಘ ನ್ಯಾಯ ಮಿತ್ರ ಬ್ಯಾಂಕ್ ಮೂಲಕ ವಕೀಲರಿಗೆ ಆರ್ಥಿಕ ನೆರವು ಕಲ್ಪಿಸಿ, ಎತ್ತರಕ್ಕೆ ಬೆಳೆದಿರುವುದು ಅನುಕರಣೀಯ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಅವರು ಶ್ಲಾಘಿಸಿದರು.