ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ‘ಸಾಂಕ್ರಾಮಿಕ ರೋಗಗಳು ಹಾಗೂ ಇಂತಹ ವೈರಸ್ಗಳಿಂದ ಸಾವಿರಾರು ಜನ ಈ ಹಿಂದೆ ಸಾವಿಗೀಡಾಗಿದ್ದಾರೆ. ಆದರೆ ಆ ಎಲ್ಲ ರೋಗ ಅಥವಾ ವೈರಸ್ಗಳು ಕೊರೊನಾ ಸೋಂಕಿನಷ್ಟು ಆತಂಕ ಸೃಷ್ಟಿಸಿರಲಿಲ್ಲ. ವೈರಸ್ಗಿಂತ, ಅದರ ಬಗೆಗಿನ ಭೀತಿ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತದೆ’ ಎಂದು ಆರ್ಚ್ಬಿಷಪ್ ಹೇಳಿದ್ದಾರೆ.