ಬೆಂಗಳೂರು: ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿ ಸಹ ಯೋಗದಲ್ಲಿ ಕರ್ನಾಟಕ ಮಾರ್ವಾಡಿ ಸಮಾಜವು ಕೃತಕ ಅಂಗದಾನ ಶಿಬಿರ ಹಮ್ಮಿಕೊಂಡಿದ್ದು, ಇದೇ 28ಕ್ಕೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 2.30ರ ವರೆಗೆ ಜಯನಗರದ ಮಹಾರಾಜ ಅಗ್ರಸೇನ್ ಭವನದಲ್ಲಿ ಅಳತೆ ಶಿಬಿರ ನಡೆಯಲಿದೆ.
ಇದೇ 27ರ ವರೆಗೆ ನೋಂದಣಿಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.