ಕುಕ್ಕೆಗೆ ಕರೆದೊಯ್ದು ಕೃತ್ಯ: ‘ದೂರುದಾರ ಮಹಿಳೆ, ಪತಿಯಿಂದ ದೂರವಾಗಿದ್ದಾರೆ. ಅವರಿಗೆ ಸರ್ಪದೋಷ ಇರುವುದಾಗಿ ಕೆಲವರು ಹೇಳಿದ್ದರು. ಅದರ ನಿವಾರಣೆಗೆ ಪೂಜೆ ಮಾಡಿಸಲು ಮುಂದಾಗಿದ್ದ ಮಹಿಳೆ, ಪರಿಚಯಸ್ಥರೊಬ್ಬರ ಮೂಲಕ ಗಣೇಶ್ ಹಾಗೂ ಮಣಿಕಂಠನನ್ನು ಸಂಪರ್ಕಿಸಿದ್ದರು. ಈ ಬಗ್ಗೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.