<p><strong>ದೃಶ್ಯ ನಾಟಕೋತ್ಸವ–2026:</strong> ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ‘ಶೇಕ್ಸ್ಪಿಯರ್’ ಗೋಷ್ಠಿ: ಲಕ್ಷ್ಮೀ ಚಂದ್ರಶೇಖರ್, ಜೋಸೆಫ್ ಜಾನ್, ಎನ್.ಸಿ. ಮಹೇಶ್, ‘ಭಾಸ’ ಗೋಷ್ಠಿ: ಶೋಭಾ, ಲಕ್ಷ್ಮೀ ಜಿ. ಪ್ರಸಾದ್, ಪ್ರಭುರಾಜ್, ಅತಿಥಿಗಳು: ಕಾ.ತ. ಚಿಕ್ಕಣ್ಣ, ಅಶೋಕ್ ಛಲವಾದಿ, ಬಿ. ನೀಲಮ್ಮ, ಸುನೇತ್ರ ಪಂಡಿತ್, ರಂಗ ಗೌರವ ಸ್ವೀಕರಿಸುವವರು: ಎಂ. ಸುರೇಶ್, ಎಂ.ಡಿ. ದೇವರಾಜ್, ಕೆ.ಪಿ. ಅಶ್ವತ್ಥನಾರಾಯಣ, ಆಯೋಜನೆ: ದೃಶ್ಯ ರಂಗತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10ರಿಂದ </p>.<p><strong>ವಿಶ್ವ ಜೇನು ದಿನಾಚರಣೆ:</strong> ಉದ್ಘಾಟನೆ: ಎಸ್.ವಿ. ಸುರೇಶ, ಅತಿಥಿಗಳು: ಎ.ಎಚ್. ರಾಜಸಾಬ್, ಸಚಿನ್ ಎಸ್. ಸುರೋಶೆ, ಮೂಡಲಗಿರಿಯಪ್ಪ, ಮೋಹನ್ ಐ. ನಾಯ್ಕ, ಅಧ್ಯಕ್ಷತೆ: ಎನ್.ಬಿ. ಪ್ರಕಾಶ್, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ನಾರ್ಥ್ ಬ್ಲಾಕ್ನ ಸಭಾಂಗಣ, ಜಿಕೆವಿಕೆ, ಬೆಳಿಗ್ಗೆ 10.30</p>.<p><strong>ಕಾಲೇಜು ವಾರ್ಷಿಕೋತ್ಸವ, ಪದವಿ ಪ್ರದಾನ ಸಮಾರಂಭ:</strong> ಅಧ್ಯಕ್ಷತೆ: ಸಿ. ದೇವರಾಜು, ಉಪಸ್ಥಿತಿ: ಎಲ್. ಶ್ರೀನಿವಾಸ್, ಬಿ. ಕೆಂಚಪ್ಪಗೌಡ, ಎಲುವಳ್ಳಿ ಎನ್. ರಮೇಶ್, ಕೆ.ವಿ. ರೇಣುಕಾ ಪ್ರಸಾದ್, ಎಂ. ಪುಟ್ಟಸ್ವಾಮಿ, ಸಿ.ಜಿ. ಗಂಗಾಧರ್, ಡಿ.ಕೆ. ರಮೇಶ್, ಕೆ.ವಿ. ಶ್ರೀಧರ್, ಭರತ್ ಡಿಂಗ್ರಿ, ವೈ.ಜಿ. ಲಕ್ಷ್ಮಣ, ಆಯೋಜನೆ: ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಸಂಜೆ ಪದವಿ ಕಾಲೇಜು, ಸ್ಥಳ: ವಿಜ್ಞಾನ ಕಾಲೇಜಿನ ಸಭಾಂಗಣ, ವಿ.ವಿ. ಪುರ, ಸಂಜೆ 5</p>.<p><strong>‘ಯಶೋಧರಾ ದಾಸಪ್ಪ’ ಪ್ರಶಸ್ತಿ ಪ್ರದಾನ:</strong> ವಿ.ಆರ್. ಸುದರ್ಶನ್, ಪ್ರಶಸ್ತಿ ಸ್ವೀಕರಿಸುವವರು: ಮಲ್ಲಿಕಾ ಎಸ್. ಘಂಟಿ, ಅತಿಥಿ: ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಪಿ. ಮಲ್ಲಿಕಾರ್ಜುನಪ್ಪ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.15</p>.<p><strong>ಸಂಗೀತ ಕಛೇರಿ: ಕೊಳಲು ವಾದನ:</strong> ಬಿ.ಕೆ. ಅನಂತರಾಮ್, ಪಿಟೀಲು: ವೆಂಕಟೇಶ್ ಜೆ., ಮೃದಂಗ: ಬಿ.ಎಸ್. ಆನಂದ್, ಘಟ್ಟ: ಡಿ. ಸಚಿನ್, ಮೋರ್ಸಿಂಗ್: ಅಭಿಜಿತ್, ಆಯೋಜನೆ: ಭಾರತೀಯ ವಿಜ್ಞಾನ ಸಂಸ್ಥೆ, ಅಡಿಲೇಡ್ ವಿಶ್ವವಿದ್ಯಾಲಯ, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್ಸಿ, ಸಂಜಯನಗರ, ಸಂಜೆ 6.30</p>.<p><strong>‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ: ‘</strong>ಮಂಟೇಸ್ವಾಮಿ ಕಥಾ ಪ್ರಸಂಗ’ ಪ್ರದರ್ಶನ: ರಚನೆ: ಎಚ್.ಎಸ್. ಶಿವಪ್ರಕಾಶ, ನಿರ್ದೇಶನ: ಕೆ. ರಾಮಕೃಷ್ಣಯ್ಯ, ತಂಡ: ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ವಿಭಾಗ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೃಶ್ಯ ನಾಟಕೋತ್ಸವ–2026:</strong> ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ‘ಶೇಕ್ಸ್ಪಿಯರ್’ ಗೋಷ್ಠಿ: ಲಕ್ಷ್ಮೀ ಚಂದ್ರಶೇಖರ್, ಜೋಸೆಫ್ ಜಾನ್, ಎನ್.ಸಿ. ಮಹೇಶ್, ‘ಭಾಸ’ ಗೋಷ್ಠಿ: ಶೋಭಾ, ಲಕ್ಷ್ಮೀ ಜಿ. ಪ್ರಸಾದ್, ಪ್ರಭುರಾಜ್, ಅತಿಥಿಗಳು: ಕಾ.ತ. ಚಿಕ್ಕಣ್ಣ, ಅಶೋಕ್ ಛಲವಾದಿ, ಬಿ. ನೀಲಮ್ಮ, ಸುನೇತ್ರ ಪಂಡಿತ್, ರಂಗ ಗೌರವ ಸ್ವೀಕರಿಸುವವರು: ಎಂ. ಸುರೇಶ್, ಎಂ.ಡಿ. ದೇವರಾಜ್, ಕೆ.ಪಿ. ಅಶ್ವತ್ಥನಾರಾಯಣ, ಆಯೋಜನೆ: ದೃಶ್ಯ ರಂಗತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10ರಿಂದ </p>.<p><strong>ವಿಶ್ವ ಜೇನು ದಿನಾಚರಣೆ:</strong> ಉದ್ಘಾಟನೆ: ಎಸ್.ವಿ. ಸುರೇಶ, ಅತಿಥಿಗಳು: ಎ.ಎಚ್. ರಾಜಸಾಬ್, ಸಚಿನ್ ಎಸ್. ಸುರೋಶೆ, ಮೂಡಲಗಿರಿಯಪ್ಪ, ಮೋಹನ್ ಐ. ನಾಯ್ಕ, ಅಧ್ಯಕ್ಷತೆ: ಎನ್.ಬಿ. ಪ್ರಕಾಶ್, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ನಾರ್ಥ್ ಬ್ಲಾಕ್ನ ಸಭಾಂಗಣ, ಜಿಕೆವಿಕೆ, ಬೆಳಿಗ್ಗೆ 10.30</p>.<p><strong>ಕಾಲೇಜು ವಾರ್ಷಿಕೋತ್ಸವ, ಪದವಿ ಪ್ರದಾನ ಸಮಾರಂಭ:</strong> ಅಧ್ಯಕ್ಷತೆ: ಸಿ. ದೇವರಾಜು, ಉಪಸ್ಥಿತಿ: ಎಲ್. ಶ್ರೀನಿವಾಸ್, ಬಿ. ಕೆಂಚಪ್ಪಗೌಡ, ಎಲುವಳ್ಳಿ ಎನ್. ರಮೇಶ್, ಕೆ.ವಿ. ರೇಣುಕಾ ಪ್ರಸಾದ್, ಎಂ. ಪುಟ್ಟಸ್ವಾಮಿ, ಸಿ.ಜಿ. ಗಂಗಾಧರ್, ಡಿ.ಕೆ. ರಮೇಶ್, ಕೆ.ವಿ. ಶ್ರೀಧರ್, ಭರತ್ ಡಿಂಗ್ರಿ, ವೈ.ಜಿ. ಲಕ್ಷ್ಮಣ, ಆಯೋಜನೆ: ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಸಂಜೆ ಪದವಿ ಕಾಲೇಜು, ಸ್ಥಳ: ವಿಜ್ಞಾನ ಕಾಲೇಜಿನ ಸಭಾಂಗಣ, ವಿ.ವಿ. ಪುರ, ಸಂಜೆ 5</p>.<p><strong>‘ಯಶೋಧರಾ ದಾಸಪ್ಪ’ ಪ್ರಶಸ್ತಿ ಪ್ರದಾನ:</strong> ವಿ.ಆರ್. ಸುದರ್ಶನ್, ಪ್ರಶಸ್ತಿ ಸ್ವೀಕರಿಸುವವರು: ಮಲ್ಲಿಕಾ ಎಸ್. ಘಂಟಿ, ಅತಿಥಿ: ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಪಿ. ಮಲ್ಲಿಕಾರ್ಜುನಪ್ಪ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.15</p>.<p><strong>ಸಂಗೀತ ಕಛೇರಿ: ಕೊಳಲು ವಾದನ:</strong> ಬಿ.ಕೆ. ಅನಂತರಾಮ್, ಪಿಟೀಲು: ವೆಂಕಟೇಶ್ ಜೆ., ಮೃದಂಗ: ಬಿ.ಎಸ್. ಆನಂದ್, ಘಟ್ಟ: ಡಿ. ಸಚಿನ್, ಮೋರ್ಸಿಂಗ್: ಅಭಿಜಿತ್, ಆಯೋಜನೆ: ಭಾರತೀಯ ವಿಜ್ಞಾನ ಸಂಸ್ಥೆ, ಅಡಿಲೇಡ್ ವಿಶ್ವವಿದ್ಯಾಲಯ, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್ಸಿ, ಸಂಜಯನಗರ, ಸಂಜೆ 6.30</p>.<p><strong>‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ: ‘</strong>ಮಂಟೇಸ್ವಾಮಿ ಕಥಾ ಪ್ರಸಂಗ’ ಪ್ರದರ್ಶನ: ರಚನೆ: ಎಚ್.ಎಸ್. ಶಿವಪ್ರಕಾಶ, ನಿರ್ದೇಶನ: ಕೆ. ರಾಮಕೃಷ್ಣಯ್ಯ, ತಂಡ: ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ವಿಭಾಗ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>