<p><strong>ಹನುಮ ಜಯಂತಿ ಮಹೋತ್ಸವ:</strong> ಬೆಳಿಗ್ಗೆ 6ಕ್ಕೆ ಅಭಿಷೇಕ, ನವನೀತ ಅಲಂಕಾರ, ಸಂಜೆ 5.30ಕ್ಕೆ ಸಂಗೀತ, ನೃತ್ಯ ಪ್ರದರ್ಶನ: ಭಾರತೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ, ಆಯೋಜನೆ ಮತ್ತು ಸ್ಥಳ: ಹನುಮ ಸೇನೆ, ದಾರೀ ಆಂಜನೇಯಸ್ವಾಮಿ ಚಾರಿಟಬಲ್ ಟ್ರಸ್ಟ್, ಯಶವಂತಪುರ</p>.<p><strong>ಹನುಮ ಜಯಂತಿ:</strong> ಅಭಿಷೇಕ, ಮಹಾಮಂಗಳಾರತಿ, ಆಯೋಜನೆ ಮತ್ತು ಸ್ಥಳ: ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಕೃಷ್ಣರಾಜೇಂದ್ರ ರಸ್ತೆ, ಬೆಳಿಗ್ಗೆ 7.30ರಿಂದ</p>.<p>ಹನುಮ ಜಯಂತಿ, ಯಲಹಂಕ ಬಾಗಿಲು ಆಂಜನೇಯಸ್ವಾಮಿಗೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ: ಭಾಗವಹಿಸುವವರು: ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಸುಧೀರ್ ಹೆಗ್ಗಡೆ, ಪ್ರಿಯದರ್ಶಿನಿ ಈ. ಸಾಣೆಕೊಪ್ಪ, ಸಾ.ರಾ. ಗೋವಿಂದು, ಆರ್.ವಿ. ದೇವರಾಜ್, ಪಾಲನೇತ್ರ, ದಯಾನಂದ್, ಆಯೋಜನೆ: ಅಖಿಲ ಕರ್ನಾಟಕ ಕನ್ನಡ ಕಣ್ಮಣಿ ಡಾ. ರಾಜ್ ಸಾಂಸ್ಕೃತಿಕ ಸಂಸ್ಥೆ, ಸ್ಥಳ: ಮೈಸೂರು ಬ್ಯಾಂಕ್ ಚೌಕ, ಕೆಂಪೇಗೌಡ ರಸ್ತೆ, ಮಧ್ಯಾಹ್ನ 12</p>.<p><strong>ರಂಗ ಸಂಭ್ರಮ:</strong> ಉದ್ಘಾಟನೆ: ಶ್ರೀನಿವಾಸ್ ಮೇಷ್ಟ್ರು, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿ: ವೀಣಾ ಶರ್ಮಾ ಭೂಸನೂರಮಠ, ರಂಗಗೌರವ ಸ್ವೀಕರಿಸುವವರು: ಜೆ. ಲೋಕೇಶ್, ಬಂಗಾರಪ್ಪ ಕುದಾನಪುರ್, ‘ನಟಧರ್ಮ’ ನಾಟಕ ಪ್ರದರ್ಶನ, ನಿರ್ದೇಶನ: ಗಣೇಶ್ ಮಂದಾರ್ತಿ, ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6</p>.<p><strong>ನೂತನ ಪ್ರಸಂಗ:</strong> ಆಯೋಜನೆ: ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಸ್ಥಳ: ಚಾಮುಂಡೇಶ್ವರಿ ಆಟದ ಮೈದಾನ, ನಾಲ್ಕನೇ ಟಿ. ಹಂತ, ಜಯನಗರ, ಸಂಜೆ 6</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮ ಜಯಂತಿ ಮಹೋತ್ಸವ:</strong> ಬೆಳಿಗ್ಗೆ 6ಕ್ಕೆ ಅಭಿಷೇಕ, ನವನೀತ ಅಲಂಕಾರ, ಸಂಜೆ 5.30ಕ್ಕೆ ಸಂಗೀತ, ನೃತ್ಯ ಪ್ರದರ್ಶನ: ಭಾರತೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ, ಆಯೋಜನೆ ಮತ್ತು ಸ್ಥಳ: ಹನುಮ ಸೇನೆ, ದಾರೀ ಆಂಜನೇಯಸ್ವಾಮಿ ಚಾರಿಟಬಲ್ ಟ್ರಸ್ಟ್, ಯಶವಂತಪುರ</p>.<p><strong>ಹನುಮ ಜಯಂತಿ:</strong> ಅಭಿಷೇಕ, ಮಹಾಮಂಗಳಾರತಿ, ಆಯೋಜನೆ ಮತ್ತು ಸ್ಥಳ: ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಕೃಷ್ಣರಾಜೇಂದ್ರ ರಸ್ತೆ, ಬೆಳಿಗ್ಗೆ 7.30ರಿಂದ</p>.<p>ಹನುಮ ಜಯಂತಿ, ಯಲಹಂಕ ಬಾಗಿಲು ಆಂಜನೇಯಸ್ವಾಮಿಗೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ: ಭಾಗವಹಿಸುವವರು: ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಸುಧೀರ್ ಹೆಗ್ಗಡೆ, ಪ್ರಿಯದರ್ಶಿನಿ ಈ. ಸಾಣೆಕೊಪ್ಪ, ಸಾ.ರಾ. ಗೋವಿಂದು, ಆರ್.ವಿ. ದೇವರಾಜ್, ಪಾಲನೇತ್ರ, ದಯಾನಂದ್, ಆಯೋಜನೆ: ಅಖಿಲ ಕರ್ನಾಟಕ ಕನ್ನಡ ಕಣ್ಮಣಿ ಡಾ. ರಾಜ್ ಸಾಂಸ್ಕೃತಿಕ ಸಂಸ್ಥೆ, ಸ್ಥಳ: ಮೈಸೂರು ಬ್ಯಾಂಕ್ ಚೌಕ, ಕೆಂಪೇಗೌಡ ರಸ್ತೆ, ಮಧ್ಯಾಹ್ನ 12</p>.<p><strong>ರಂಗ ಸಂಭ್ರಮ:</strong> ಉದ್ಘಾಟನೆ: ಶ್ರೀನಿವಾಸ್ ಮೇಷ್ಟ್ರು, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿ: ವೀಣಾ ಶರ್ಮಾ ಭೂಸನೂರಮಠ, ರಂಗಗೌರವ ಸ್ವೀಕರಿಸುವವರು: ಜೆ. ಲೋಕೇಶ್, ಬಂಗಾರಪ್ಪ ಕುದಾನಪುರ್, ‘ನಟಧರ್ಮ’ ನಾಟಕ ಪ್ರದರ್ಶನ, ನಿರ್ದೇಶನ: ಗಣೇಶ್ ಮಂದಾರ್ತಿ, ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6</p>.<p><strong>ನೂತನ ಪ್ರಸಂಗ:</strong> ಆಯೋಜನೆ: ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಸ್ಥಳ: ಚಾಮುಂಡೇಶ್ವರಿ ಆಟದ ಮೈದಾನ, ನಾಲ್ಕನೇ ಟಿ. ಹಂತ, ಜಯನಗರ, ಸಂಜೆ 6</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>