ಗುರುವಾರ, 21 ಮೇ 2026
×
ADVERTISEMENT

ಬೆಂಗಳೂರು: ಹೊರವಲಯದಲ್ಲಿ ನೀರಿನ ಸಮಸ್ಯೆ ಉಲ್ಬಣ

ಬಿರು ಬೇಸಿಗೆ ನಡುವೆ ಹೆಚ್ಚಿದ ನೀರಿನ ಬೇಡಿಕೆ, ಮೇ ತಿಂಗಳಲ್ಲಿ ಸಮಸ್ಯೆ ಉಲ್ಬಣದ ಆತಂಕ
Published : 23 ಏಪ್ರಿಲ್ 2026, 23:00 IST
Last Updated : 23 ಏಪ್ರಿಲ್ 2026, 23:00 IST
ADVERTISEMENT
ಫಾಲೋ ಮಾಡಿ
Comments
ಸಂಚಾರಿ ಕಾವೇರಿ ಟ್ಯಾಂಕರ್‌
ಸಂಚಾರಿ ಕಾವೇರಿ ಟ್ಯಾಂಕರ್‌
ನೀರು ಒದಗಿಸಲು ಸರದಿಯಲ್ಲಿ ನಿಂತ ಖಾಸಗಿ ಟ್ಯಾಂಕರ್‌ಗಳು.
ನೀರು ಒದಗಿಸಲು ಸರದಿಯಲ್ಲಿ ನಿಂತ ಖಾಸಗಿ ಟ್ಯಾಂಕರ್‌ಗಳು.
ಬೇಸಿಗೆಯಲ್ಲಿ ಸರಿಯಾಗಿ ಕಾವೇರಿ ನೀರು ಬರೋಲ್ಲ. ನೀರು ಬಿಟ್ಟಾಗ ತುಂಬಿಸಿಕೊಳ್ಳುತ್ತಿದ್ದೇವೆ. ಇರೋದರಲ್ಲೇ ನೀರು ಮಿತವಾಗಿ ಬಳಸುತ್ತೇವೆ
ಶಂಕ್ರಮ್ಮ ವೆಂಕಟಪ್ಪ ಬಡಾವಣೆ ನಿವಾಸಿ ಕೆ.ಆರ್. ಪುರ
ನಮ್ಮ ಬಡಾವಣೆಯಲ್ಲಿ ಕಾವೇರಿ ನೀರು ಬರುವುದೇ ಸಾಹಸ ಎನ್ನುವಂತಾಗಿದೆ. ಮಧ್ಯರಾತ್ರಿ 3 ಗಂಟೆಗೆ ನೀರು ಬಿಡುತ್ತಾರೆ. ಅದು 20 ನಿಮಿಷ ಬಂದರೆ ಹೆಚ್ಚು.
ಎನ್‌.ರವಿ ಐಟಿಐ ಲೇಔಟ್‌. ಕತ್ರಿಗುಪ್ಪೆ
ಬೇಸಿಗೆಯಾಗಿರುವುದರಿಂದ ನೀರಿನ ಬೇಡಿಕೆ ಪ್ರಮಾಣ ಶೇ 25ರಿಂದ 30ರಷ್ಟು ಹೆಚ್ಚಳವಾಗಿದೆ. ಕೆಲವು ಕಡೆ ಸಮಸ್ಯೆಗಳಿದ್ದರೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಸಂಚಾರಿ ಕಾವೇರಿ ಟ್ಯಾಂಕರ್ ಮೂಲಕವೂ ನೀರು ಒದಗಿಸುತ್ತಿದ್ದೇವೆ.
ಬಿ.ಎಸ್.ದಲಾಯತ್‌ ಪ್ರಧಾನ ಮುಖ್ಯ ಎಂಜಿನಿಯರ್‌ ಜಲಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT