ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಪೌರಕಾರ್ಮಿಕರಿಗೆ ಸೌಲಭ್ಯ ನೀಡಿದರೆ ಒಳ್ಳೆಯದೇ. ಆದರೆ, ಅವರಿಗೆ ತೀರಾ ಅಗತ್ಯವಾಗಿರುವಸ್ಯಾನಿಟೈಸರ್, ಮುಖಗವಸು ಮತ್ತು ಇನ್ನಿತರೆ ಸುರಕ್ಷತಾ ಸೌಲಭ್ಯ ನೀಡುವುದನ್ನು ಬಿಟ್ಟು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿಶ್ರಾಂತಿ ಗೃಹ ನಿರ್ಮಿಸಬೇಕಾದ ಅಗತ್ಯ, ಅವಸರ ಏನಿತ್ತು’ ಎಂದು ಅವರು ಪ್ರಶ್ನಿಸಿದರು.