‘ಸಹಾಯಕ ಆಯುಕ್ತರ ಸಹಿಯನ್ನು ಪೂರ್ಜರಿ ಮಾಡಿ ಆದೇಶ ಪತ್ರ ಸಿದ್ಧಪಡಿಸಿದ್ದ ಆರೋಪಿ, ‘ಆನಂದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೊಮ್ಮನಹಳ್ಳಿಯ ವ್ಯವಸ್ಥಾಪಕರ (ಆರೋಗ್ಯ) ಕಚೇರಿಯಲ್ಲಿ ಕೆಲಸಕ್ಕೆ ನಿಯೋಜಿಸಲಾಗಿದೆ’ ಎಂದು ಬರೆದಿದ್ದರು. ಆ ಪತ್ರವನ್ನೇ ಕಚೇರಿಗೆ ನೀಡಿ ಜೂನ್ 28ರಂದೇ ಕೆಲಸಕ್ಕೆ ವರದಿ ಮಾಡಿಕೊಂಡಿದ್ದರು.’