ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಪಿಆರ್‌ಆರ್‌ ವಿಭಾಗದ ಮೇಲ್ವಿಚಾರಕ ಅಮಾನತು

Last Updated 5 ಜನವರಿ 2021, 18:09 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಭೂಸ್ವಾಧೀನಾಧಿಕಾರಿ ವಿಭಾಗದ ಮೇಲ್ವಿಚಾರಕ ವಿ.ಆರ್‌.ಮಹೇಶ್‌ ಕುಮಾರ್‌ ಅವರನ್ನು ಮೇಲಧಿಕಾರಿ ಆದೇಶ ಪಾಲಿಸಲಿಲ್ಲ ಎಂಬ ಕಾರಣಕ್ಕೆ ಆಯುಕ್ತ ಎಚ್‌.ಆರ್‌.ಮಹದೇವ್‌ ಅಮಾನತು ಮಾಡಿದ್ದಾರೆ.

ಮಹೇಶ್‌ ಅವರನ್ನು ಬಿಡಿಎ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ವಿಭಾಗದ ಭಾಗ –1ಕ್ಕೆ ವರ್ಗ ಮಾಡಲಾಗಿತ್ತು. ಅವರು 2020ರ ನವೆಂಬರ್‌ 04ರಿಂದ ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT