‘ಬಿಡಿಎ ಅಧೀಕ್ಷಕಿ ಎಚ್.ಡಿ.ಕಮಲಮ್ಮ, ನಿವೃತ್ತ ನೌಕರೆ ಮಂಜುಳಾ ಬಾಯಿ, ಏಜೆಂಟ್ಗಳಾದ ಕೃಷ್ಣೋಜಿರಾವ್, ಮೈಸೂರಿನ ಪ್ರಕಾಶ್, ಗೌಸ್ಖಾನ್ ಹಾಗೂ ಸೈಯದ್ ಮೋಸುದ್ದೀನ್ ಬಂಧಿತರು. ಇವರಿಂದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.