‘ಸಂಬಂಧಪಟ್ಟ ಅಧಿಕಾರಿಗಳು ತೆರೆದ ಗುಂಡಿಗಳನ್ನು ಗುರುತಿಸಿ ಮುಚ್ಚಬೇಕು. ಇಲ್ಲದಿದ್ದರೆ, ಇದು ನಮ್ಮಲ್ಲಿ ಯಾರಿಗಾದರೂ, ಯಾವಾಗ ಬೇಕಾದರೂ ಸುಲಭವಾಗಿ ಸಂಭವಿಸಬಹುದು. ಆ ಎದೆಯ ಮಟ್ಟದ ನೀರನ್ನು ನೆನೆದು ಈಗಲೂ ನಡುಗುತ್ತಿದ್ದೇನೆ. ಪುಟ್ಟ ಮಗುವೊಂದು ಅದರೊಳಗೆ ಕಾಲಿಟ್ಟರೆ, ದೇವರೇ ಅದನ್ನು ಕಾಪಾಡಬೇಕು’ ಎಂದು ನೋವು ಹಂಚಿಕೊಂಡಿದ್ದಾರೆ.