<p><strong>45ನೇ ವಾರ್ಷಿಕೋತ್ಸವ ಸಮಾರಂಭ:</strong> ಅತಿಥಿ: ಸಿ.ಪಿ. ರಾಧಾಕೃಷ್ಣನ್, ಸಾನ್ನಿಧ್ಯ: ಶ್ರೀ ಶ್ರೀ ರವಿಶಂಕರ್ ಗುರೂಜಿ, ಆಯೋಜನೆ ಹಾಗೂ ಸ್ಥಳ: ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಬೆಳಿಗ್ಗೆ 9</p><p><strong>ವಿ.ಆರ್. ದೇವರಾಜ್ ಅವರಿಗೆ ಬೀಳ್ಕೊಡುಗೆ ಸಮಾರಂಭ: ಅತಿಥಿಗಳು:</strong> ಬಿ. ರಮೇಶ್, ನವೀನ್ ಜೋಸೆಫ್, ರಮೇಶ್ ಕುಡೇನಟ್ಟಿ, ವಿಜಯಲಕ್ಷ್ಮಿ ಎಂ.ವಿ., ಅಧ್ಯಕ್ಷತೆ: ಪಿ.ಆರ್. ಚೇತನಾ, ಆಯೋಜನೆ: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ಮತ್ತು ಜೀವರಸಾಯನ ವಿಜ್ಞಾನ ವಿಭಾಗ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11</p><p><strong>ಕಲಾಕೃತಿ ಸಮ್ಮೇಳನ:</strong> ಶಾಸ್ತ್ರೀಯ ಸಂಗೀತ ಗಾಯನ ಮತ್ತು ನೃತ್ಯ ಸಾಧಕರಿಗೆ ಪ್ರಶಸ್ತಿ ಪ್ರದಾನ, ಆಯೋಜನೆ: ಹೆರಿಟೇಜ್ ಫೌಂಡೇಷನ್ ಆಫ್ ಆರ್ಟ್ ಆ್ಯಂಡ್ ಕಲ್ಚರ್, ಸ್ಥಳ: ಬಾಲ ಭವನ ಸಭಾಂಗಣ, ಕಬ್ಬನ್ ಉದ್ಯಾನ, ಮಧ್ಯಾಹ್ನ 2.15</p><p><strong>ಅಂಗಳದಲ್ಲಿ ತಿಂಗಳ ಪುಸ್ತಕ:</strong> ಅ.ನ.ಕೃಷ್ಣರಾಯರ ಜನ್ಮದಿನದ ಅಂಗವಾಗಿ ‘ಸಂಧ್ಯಾರಾಗ’ ಕೃತಿ ಬಗ್ಗೆ ಉಪನ್ಯಾಸ: ಬೈರಮಂಗಲ ರಾಮೇಗೌಡ, ಉದ್ಘಾಟನೆ: ಮಾನಸ, ಅಧ್ಯಕ್ಷತೆ: ಎನ್.ಎಸ್. ವಿಜಯ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ಭಾರತ್ ವಿದ್ಯಾ ಸಂಸ್ಥೆ, ಜಯನಗರ 4ನೇ ಬಡಾವಣೆ, ಬೆಳಿಗ್ಗೆ 11</p><p>‘<strong>ಕಲಾದರ್ಪಣ’ ವರ್ಣಚಿತ್ರ ಪ್ರದರ್ಶನ ಮತ್ತು ಕಲಾಕೃತಿಗಳ ಮಾರಾಟ ಉದ್ಘಾಟನೆ:</strong> ಆಯೋಜನೆ: ಕಲಾದರ್ಪಣ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4</p><p><strong>‘ಉತ್ಪಾದನಾ ಶ್ರೇಷ್ಠತೆಯತ್ತ ಮೂಲಭೂತ ಹೆಜ್ಜೆಗಳು’ ವಿಷಯದ ಬಗ್ಗೆ ಉಪನ್ಯಾಸ:</strong> ಸಿ. ನರೇಂದ್ರ, ಸೀತಾರಾಮು ಎಸ್., ಎಚ್.ಕೆ. ರಾಮರಾಜು, ಕೆ.ಆರ್. ನಟರಾಜ್, ಆಯೋಜನೆ ಹಾಗೂ ಸ್ಥಳ: ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಸಂಜೆ 5.30 </p><p><strong>‘ರಂಗ ರಂಗೋಲಿ’ ನಾಟಕಗಳ ಉತ್ಸವ:</strong> ವೇದಿಕೆ ಫೌಂಡೇಷನ್ ತಂಡದಿಂದ ‘ತುಘಲಕ್’ ನಾಟಕ ಪ್ರದರ್ಶನ, ರಚನೆ: ಗಿರೀಶ ಕಾರ್ನಾಡ, ಮರು ನಿರ್ದೇಶನ: ಋತ್ವಿಕ್ ಸಿಂಹ, ಅತಿಥಿ: ಮಂಡ್ಯ ರಮೇಶ್, ಆಯೋಜನೆ:ಅಕಾಡಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 6.30 </p><p><strong>ಮಂಟೇಸ್ವಾಮಿ ಕಾವ್ಯ ಲೈವ್:</strong> ಭಾಗವಹಿಸುವವರು: ಮೈಸೂರು ಜಿ. ಗುರುರಾಜ್, ಸಿ. ಬಸವರಾಜು (ಸಹಗಾನ), ಬಿ. ಜಗದೀಶ್ (ಡಕ್ಕಿ), ಜಿ. ಪೃಥ್ವಿರಾಜ್ (ಕಂಜರಿ), ಕಾಂತರಾಜು (ತಾಳ),ಜಿ. ಸಿದ್ದರಾಜು (ಘಟ), ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30 </p><p><strong>ಪದವಿ ಪ್ರದಾನ ಸಮಾರಂಭ:</strong> ಮುಖ್ಯ ಅತಿಥಿ: ಸಂತೋಷ್ ಹೆಗ್ಡೆ, ಅಧ್ಯಕ್ಷತೆ: ಎನ್. ರಾಮಾನುಜ, ಆಯೋಜನೆ: ಎಂ.ಪಿ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಸ್ಥಳ: ಖಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>45ನೇ ವಾರ್ಷಿಕೋತ್ಸವ ಸಮಾರಂಭ:</strong> ಅತಿಥಿ: ಸಿ.ಪಿ. ರಾಧಾಕೃಷ್ಣನ್, ಸಾನ್ನಿಧ್ಯ: ಶ್ರೀ ಶ್ರೀ ರವಿಶಂಕರ್ ಗುರೂಜಿ, ಆಯೋಜನೆ ಹಾಗೂ ಸ್ಥಳ: ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಬೆಳಿಗ್ಗೆ 9</p><p><strong>ವಿ.ಆರ್. ದೇವರಾಜ್ ಅವರಿಗೆ ಬೀಳ್ಕೊಡುಗೆ ಸಮಾರಂಭ: ಅತಿಥಿಗಳು:</strong> ಬಿ. ರಮೇಶ್, ನವೀನ್ ಜೋಸೆಫ್, ರಮೇಶ್ ಕುಡೇನಟ್ಟಿ, ವಿಜಯಲಕ್ಷ್ಮಿ ಎಂ.ವಿ., ಅಧ್ಯಕ್ಷತೆ: ಪಿ.ಆರ್. ಚೇತನಾ, ಆಯೋಜನೆ: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ಮತ್ತು ಜೀವರಸಾಯನ ವಿಜ್ಞಾನ ವಿಭಾಗ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11</p><p><strong>ಕಲಾಕೃತಿ ಸಮ್ಮೇಳನ:</strong> ಶಾಸ್ತ್ರೀಯ ಸಂಗೀತ ಗಾಯನ ಮತ್ತು ನೃತ್ಯ ಸಾಧಕರಿಗೆ ಪ್ರಶಸ್ತಿ ಪ್ರದಾನ, ಆಯೋಜನೆ: ಹೆರಿಟೇಜ್ ಫೌಂಡೇಷನ್ ಆಫ್ ಆರ್ಟ್ ಆ್ಯಂಡ್ ಕಲ್ಚರ್, ಸ್ಥಳ: ಬಾಲ ಭವನ ಸಭಾಂಗಣ, ಕಬ್ಬನ್ ಉದ್ಯಾನ, ಮಧ್ಯಾಹ್ನ 2.15</p><p><strong>ಅಂಗಳದಲ್ಲಿ ತಿಂಗಳ ಪುಸ್ತಕ:</strong> ಅ.ನ.ಕೃಷ್ಣರಾಯರ ಜನ್ಮದಿನದ ಅಂಗವಾಗಿ ‘ಸಂಧ್ಯಾರಾಗ’ ಕೃತಿ ಬಗ್ಗೆ ಉಪನ್ಯಾಸ: ಬೈರಮಂಗಲ ರಾಮೇಗೌಡ, ಉದ್ಘಾಟನೆ: ಮಾನಸ, ಅಧ್ಯಕ್ಷತೆ: ಎನ್.ಎಸ್. ವಿಜಯ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ಭಾರತ್ ವಿದ್ಯಾ ಸಂಸ್ಥೆ, ಜಯನಗರ 4ನೇ ಬಡಾವಣೆ, ಬೆಳಿಗ್ಗೆ 11</p><p>‘<strong>ಕಲಾದರ್ಪಣ’ ವರ್ಣಚಿತ್ರ ಪ್ರದರ್ಶನ ಮತ್ತು ಕಲಾಕೃತಿಗಳ ಮಾರಾಟ ಉದ್ಘಾಟನೆ:</strong> ಆಯೋಜನೆ: ಕಲಾದರ್ಪಣ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4</p><p><strong>‘ಉತ್ಪಾದನಾ ಶ್ರೇಷ್ಠತೆಯತ್ತ ಮೂಲಭೂತ ಹೆಜ್ಜೆಗಳು’ ವಿಷಯದ ಬಗ್ಗೆ ಉಪನ್ಯಾಸ:</strong> ಸಿ. ನರೇಂದ್ರ, ಸೀತಾರಾಮು ಎಸ್., ಎಚ್.ಕೆ. ರಾಮರಾಜು, ಕೆ.ಆರ್. ನಟರಾಜ್, ಆಯೋಜನೆ ಹಾಗೂ ಸ್ಥಳ: ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಸಂಜೆ 5.30 </p><p><strong>‘ರಂಗ ರಂಗೋಲಿ’ ನಾಟಕಗಳ ಉತ್ಸವ:</strong> ವೇದಿಕೆ ಫೌಂಡೇಷನ್ ತಂಡದಿಂದ ‘ತುಘಲಕ್’ ನಾಟಕ ಪ್ರದರ್ಶನ, ರಚನೆ: ಗಿರೀಶ ಕಾರ್ನಾಡ, ಮರು ನಿರ್ದೇಶನ: ಋತ್ವಿಕ್ ಸಿಂಹ, ಅತಿಥಿ: ಮಂಡ್ಯ ರಮೇಶ್, ಆಯೋಜನೆ:ಅಕಾಡಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 6.30 </p><p><strong>ಮಂಟೇಸ್ವಾಮಿ ಕಾವ್ಯ ಲೈವ್:</strong> ಭಾಗವಹಿಸುವವರು: ಮೈಸೂರು ಜಿ. ಗುರುರಾಜ್, ಸಿ. ಬಸವರಾಜು (ಸಹಗಾನ), ಬಿ. ಜಗದೀಶ್ (ಡಕ್ಕಿ), ಜಿ. ಪೃಥ್ವಿರಾಜ್ (ಕಂಜರಿ), ಕಾಂತರಾಜು (ತಾಳ),ಜಿ. ಸಿದ್ದರಾಜು (ಘಟ), ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30 </p><p><strong>ಪದವಿ ಪ್ರದಾನ ಸಮಾರಂಭ:</strong> ಮುಖ್ಯ ಅತಿಥಿ: ಸಂತೋಷ್ ಹೆಗ್ಡೆ, ಅಧ್ಯಕ್ಷತೆ: ಎನ್. ರಾಮಾನುಜ, ಆಯೋಜನೆ: ಎಂ.ಪಿ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಸ್ಥಳ: ಖಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>