ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ, ‘ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟರೆ ತ್ವರಿತವಾಗಿ ತಿಳಿಸಿ, ಸೋಂಕಿತರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಸೋಂಕು ಇಲ್ಲದಿದ್ದರೆ ಮಾಹಿತಿ ತಿಳಿಸುವುದು ತಡವಾಗುತ್ತದೆ. ನಿಮಗೂ ಸೋಂಕು ಇಲ್ಲ ಎಂದೇ ಭಾವಿಸಿ ಆರಾಮವಾಗಿರಿ’ ಎಂದು ಕಾನ್ಸ್ಟೆಬಲ್ಗೆ ಧೈರ್ಯ ಹೇಳಿದರು.