‘ರಸ್ತೆ ಗುಂಡಿಗಳನ್ನು ಮುಚ್ಚಲು ಯಂತ್ರವನ್ನು ಬಳಸುತ್ತಿರುವ ದೇಶದ ಮೊದಲ ಪಾಲಿಕೆ ಎಂದು ಬೀಗುತ್ತಿರುವ ಬಿಬಿಎಂಪಿ,ಇಟ್ಟಿಗೆ ಚೂರು, ಸಿಮೆಂಟ್ ಬ್ಲಾಕ್ಗಳ ಚೂರುಗಳಿಂದ ಗುಂಡಿ ಮುಚ್ಚುತ್ತಿರುವ ಮಾದರಿದುರದೃಷ್ಟಕರ’ ಎಂದು ನ್ಯಾಯಪೀಠೆ ಅಸಮಾಧಾನ ವ್ಯಕ್ತಪಡಿಸಿದೆ. ‘ಗುತ್ತಿಗೆದಾರರು ಸಾರ್ವಜನಿಕರ ಸೇವೆ ಮಾಡುತ್ತಿಲ್ಲ. ಬದಲಿಗೆ ಹಣ ಮಾಡುತ್ತಿದ್ದು, ಬಿಬಿಎಂಪಿ ಅವರನ್ನು ನಿಯಂತ್ರಿಸಬೇಕು’ ಎಂದು ಮೌಖಿಕ ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದೆ.