ಶ್ರೀ ಭಾಗ್ಯಲಕ್ಷ್ಮಿ ಫಾರ್ಮ್ಸ್ ಹೆಸರಿನಲ್ಲಿ ಸ್ವಂತ ಹಿಡುವಳಿಯ ನೂರಾರು ಎಕರೆಯಲ್ಲಿ ಫಾರ್ಮ ಹೌಸ್, ನರ್ಸರಿ, ಜೈವಿಕ ಗೊಬ್ಬರ ತಯಾರಿಕಾ ಉದ್ಯಮ, ಪಾರ್ಕ್ ಮುಂತಾದವುಗಳನ್ನು ಉದ್ಯಮಿಯೊಬ್ಬರು ಕೆರೆ ಪ್ರದೇಶ ಒತ್ತುವರಿ ಮಾಡಿಕೊಂಡು, ತಮ್ಮ ಫಾರ್ಮ್ ಹೌಸ್ ಹಾಗೂ ತೋಟಕ್ಕೆ ರಸ್ತೆ ಮಾಡಿಕೊಂಡಿದ್ದಲ್ಲದೆ, ಕೆರೆ ಅಂಗಳದಲ್ಲಿ ಕಾಫಿ ಗಿಡ, ಹೂದೋಟ ಮಾಡಿಕೊಂಡಿರುವುದರ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.