<p><strong>2025–26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ:</strong> ಅತಿಥಿಗಳು: ಹಿ.ಚಿ. ಬೋರಲಿಂಗಯ್ಯ, ಗಿರೀಶ್ ಎಚ್.ಎನ್., ಉಪಸ್ಥಿತಿ: ಕೆ.ಆರ್. ನಿರ್ಮಲ್ ಕುಮಾರ್, ಬಿ.ಸಿ. ಶಿವಲಿಂಗೇಗೌಡ, ಎನ್.ಎಸ್. ವಿಜಯ, ಬಿ.ಎಲ್. ನಂದಿನಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿಇಎಸ್ ಕಾಲೇಜು, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10</p>.<p><strong>ಕರ್ನಾಟಕದ ಮೊದಲ ಎಂಆರ್–ಲಿನಾಕ್ ಫಾರ್ ನೆಕ್ಸ್ಟ್ ಜನರೇಷನ್ ಕ್ಯಾನ್ಸರ್ ಕೇರ್ನ ಉದ್ಘಾಟನೆ</strong>: ಸುದೀಪ್, ಉಪಸ್ಥಿತಿ: ಡಾ.ಬಿ.ಎಸ್. ಅಜಯ್ ಕುಮಾರ್, ಡಾ. ಮನೀಶ್ ಎಂ., ಮನೀಶ ಕುಮಾರ್, ಸಚೀನ್ ಎಸ್.ಇ., ಆಯೋಜನೆ ಮತ್ತು ಸ್ಥಳ: ಎಚ್ಸಿಜಿ ಕ್ಯಾನ್ಸರ್ ಹಾಸ್ಪಿಟಲ್ ಹೆಬ್ಬಾಳ, ಬೆಳಿಗ್ಗೆ 11</p>.<p><strong>ಪರ್ವತವಾಣಿ ಎರಡು ಸಾಮಾಜಿಕ ನಾಟಕಗಳ ಉತ್ಸವ, ಕರೋಕೆ ಗಾಯನ: ಉದ್ಘಾಟನೆ:</strong> ದೊಡ್ಮನೆ ವೆಂಕಟೇಶ್, ಅಧ್ಯಕ್ಷತೆ: ಅಶೋಕ್, ಅತಿಥಿಗಳು: ಎಸ್. ತಿಮ್ಮಯ್ಯ, ಪ್ರಕಾಶ್, ಹನುಮಂತರಾಜು, ನಿಶಾ ಗಂಗಾಧರ್, ಕೆ.ಎಸ್. ಶ್ಯಾಮಲಾ, ಜಯಂತಿ, ‘ಕಂಬಳಿ ಸೇವೆ’, ‘ಹಗ್ಗದ ಕೊನೆ’ ನಾಟಕಗಳ ಪ್ರದರ್ಶನ, ಆಯೋಜನೆ: ದೃಶ್ಯರಂಗ ಕಲಾ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6</p>.<p><strong>‘ಅಧಿಕ ಮಾಸ ಮಹಾತ್ಮೆ’ ಧಾರ್ಮಿಕ ಪ್ರವಚನ:</strong> ಕಂಬಾಲೂರು ಶ್ರೀವತ್ಸಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, 11ನೇ ಅಡ್ಡರಸ್ತೆ, ತ್ಯಾಗರಾಜನಗರ, ಸಂಜೆ 6</p>.<p><strong>‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ:</strong> ‘ಜ್ಞಾತಪರ್ವ’ ನಾಟಕ ಪ್ರದರ್ಶನ: ರಚನೆ, ನಿರ್ದೇಶನ: ಕಾರ್ತಿಕ್ ಭಟ್, ಪುನೀತ್, ಸಾಹಿತ್ಯ, ಸಂಗೀತ: ಹರಿಪ್ರಸಾದ್, ನಿರ್ವಹಣೆ: ಬಿ.ಎಂ. ದಿಲೀಪ್, ತಂಡ: ದಕ್ಷತರಂಗ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30</p>.<p><strong>‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನ</strong>: ನಿರ್ದೇಶನ: ಪ್ರಸನ್ನ ಜಿ.ವಿ., ಆಯೋಜನೆ: ಆಯಾಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.15</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p><strong>nagaradalli_indu@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>2025–26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ:</strong> ಅತಿಥಿಗಳು: ಹಿ.ಚಿ. ಬೋರಲಿಂಗಯ್ಯ, ಗಿರೀಶ್ ಎಚ್.ಎನ್., ಉಪಸ್ಥಿತಿ: ಕೆ.ಆರ್. ನಿರ್ಮಲ್ ಕುಮಾರ್, ಬಿ.ಸಿ. ಶಿವಲಿಂಗೇಗೌಡ, ಎನ್.ಎಸ್. ವಿಜಯ, ಬಿ.ಎಲ್. ನಂದಿನಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿಇಎಸ್ ಕಾಲೇಜು, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10</p>.<p><strong>ಕರ್ನಾಟಕದ ಮೊದಲ ಎಂಆರ್–ಲಿನಾಕ್ ಫಾರ್ ನೆಕ್ಸ್ಟ್ ಜನರೇಷನ್ ಕ್ಯಾನ್ಸರ್ ಕೇರ್ನ ಉದ್ಘಾಟನೆ</strong>: ಸುದೀಪ್, ಉಪಸ್ಥಿತಿ: ಡಾ.ಬಿ.ಎಸ್. ಅಜಯ್ ಕುಮಾರ್, ಡಾ. ಮನೀಶ್ ಎಂ., ಮನೀಶ ಕುಮಾರ್, ಸಚೀನ್ ಎಸ್.ಇ., ಆಯೋಜನೆ ಮತ್ತು ಸ್ಥಳ: ಎಚ್ಸಿಜಿ ಕ್ಯಾನ್ಸರ್ ಹಾಸ್ಪಿಟಲ್ ಹೆಬ್ಬಾಳ, ಬೆಳಿಗ್ಗೆ 11</p>.<p><strong>ಪರ್ವತವಾಣಿ ಎರಡು ಸಾಮಾಜಿಕ ನಾಟಕಗಳ ಉತ್ಸವ, ಕರೋಕೆ ಗಾಯನ: ಉದ್ಘಾಟನೆ:</strong> ದೊಡ್ಮನೆ ವೆಂಕಟೇಶ್, ಅಧ್ಯಕ್ಷತೆ: ಅಶೋಕ್, ಅತಿಥಿಗಳು: ಎಸ್. ತಿಮ್ಮಯ್ಯ, ಪ್ರಕಾಶ್, ಹನುಮಂತರಾಜು, ನಿಶಾ ಗಂಗಾಧರ್, ಕೆ.ಎಸ್. ಶ್ಯಾಮಲಾ, ಜಯಂತಿ, ‘ಕಂಬಳಿ ಸೇವೆ’, ‘ಹಗ್ಗದ ಕೊನೆ’ ನಾಟಕಗಳ ಪ್ರದರ್ಶನ, ಆಯೋಜನೆ: ದೃಶ್ಯರಂಗ ಕಲಾ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6</p>.<p><strong>‘ಅಧಿಕ ಮಾಸ ಮಹಾತ್ಮೆ’ ಧಾರ್ಮಿಕ ಪ್ರವಚನ:</strong> ಕಂಬಾಲೂರು ಶ್ರೀವತ್ಸಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, 11ನೇ ಅಡ್ಡರಸ್ತೆ, ತ್ಯಾಗರಾಜನಗರ, ಸಂಜೆ 6</p>.<p><strong>‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ:</strong> ‘ಜ್ಞಾತಪರ್ವ’ ನಾಟಕ ಪ್ರದರ್ಶನ: ರಚನೆ, ನಿರ್ದೇಶನ: ಕಾರ್ತಿಕ್ ಭಟ್, ಪುನೀತ್, ಸಾಹಿತ್ಯ, ಸಂಗೀತ: ಹರಿಪ್ರಸಾದ್, ನಿರ್ವಹಣೆ: ಬಿ.ಎಂ. ದಿಲೀಪ್, ತಂಡ: ದಕ್ಷತರಂಗ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30</p>.<p><strong>‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನ</strong>: ನಿರ್ದೇಶನ: ಪ್ರಸನ್ನ ಜಿ.ವಿ., ಆಯೋಜನೆ: ಆಯಾಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.15</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p><strong>nagaradalli_indu@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>