<p><strong>ಗೀತ ಮಾಧುರ್ಯ: ಅಧ್ಯಕ್ಷತೆ:</strong> ಬಿ.ಆರ್. ಲಕ್ಷ್ಮಣರಾವ್, ಅತಿಥಿಗಳು: ಟಿ.ಎನ್. ಸೀತಾರಾಮ್, ಮನು ಬಳಿಗಾರ್, ತಿಮ್ಮಯ್ಯ ಜಿ., ಆಯೋಜನೆ: ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 9</p><p><strong>ಬಸವ ಜಯಂತಿ ಆಚರಣೆ:</strong> ಸಾನ್ನಿಧ್ಯ ಹಾಗೂ ಉದ್ಘಾಟನೆ: ಶಿವಸಿದ್ದೇಶ್ವರ ಸ್ವಾಮೀಜಿ, ಉಪಸ್ಥಿತಿ: ಶಿವರುದ್ರ ಸ್ವಾಮೀಜಿ, ನಂಜುಂಡ ಸ್ವಾಮೀಜಿ, ಅಧ್ಯಕ್ಷತೆ: ಬಸವರಾಜ ಹೊರಟ್ಟಿ, ಅತಿಥಿಗಳು: ರಾಮಲಿಂಗಾರೆಡ್ಡಿ, ಎಸ್.ಎಂ. ಜಾಮದಾರ್, ಪುರುಷೋತ್ತಮ ಬಿಳಿಮಲೆ, ಎಸ್.ಎಂ. ಕೆಂಪಗೌಡರ್, ಗಂಗಾಂಬಿಕೆ ಮಲ್ಲಿಕಾರ್ಜುನ, ಸನ್ಮಾನ: ಸಿ.ಎಸ್. ದ್ವಾರಕನಾಥ್, ಆಯೋಜನೆ: ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕ, ಸ್ಥಳ: ಘನಲಿಂಗ ಶಿವಯೋಗಿಗಳ ಸಭಾಭವನ, ಜೆಎಸ್ಎಸ್ ಪಬ್ಲಿಕ್ ಸ್ಕೂಲ್, ಬನಶಂಕರಿ 2ನೇ ಹಂತ, ಬೆಳಿಗ್ಗೆ 10</p><p><strong>ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ:</strong> ಅತಿಥಿಗಳು: ನಟರಾಜ್ ತಲಘಟ್ಟಪುರ, ಕೆ.ಕೃಷ್ಣ, ಅಧ್ಯಕ್ಷತೆ: ಆರ್. ರಾಜಗೋಪಾಲ್ ನಾಯ್ಡು, ಆಯೋಜನೆ ಹಾಗೂ ಸ್ಥಳ: ಕೆ.ಎಸ್. ಪದವಿಪೂರ್ವ ಕಾಲೇಜು, ರಘುವನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10</p><p><strong>ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:</strong> ಅತಿಥಿ: ಸಂಜೀವ್ ಸಾಳುಂಕೆ, ಉಪಸ್ಥಿತಿ: ಶ್ವೇತಾ ವೆಂಕಟೇಶ್, ಅಧ್ಯಕ್ಷತೆ: ವೆಂಕಟೇಶ್ ಬಿ.ಎಂ., ಆಯೋಜನೆ ಹಾಗೂ ಸ್ಥಳ: ಅಸೆಂಟ್ ಪದವಿಪೂರ್ವ ಕಾಲೇಜು, ಹೆಸರುಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 10</p><p><strong>ಮಲ್ಲೇಶ್ವರ ವಾರ್ಡ್ 53ರನ್ನು ಮರುರೂಪಿಸುವ ಬಗ್ಗೆ ಕಾರ್ಯಾಗಾರ:</strong> ಮಾರ್ಗದರ್ಶಕರು: ಆಶಿಶ್ ವರ್ಮಾ, ರೇಷ್ಮಾ ಪಿ.ಎಸ್., ಮೀರಾ ಕೆ., ಆಯೋಜನೆ: ಪ್ರೀತಿ4ಮಲ್ಲೇಶ್ವರಂ, ಸ್ಥಳ: ದಿ ಡಿಸೈನ್ ವೆನ್ಯೂ, 3ನೇ ಮಹಡಿ, ಸಿಲ್ವೆಸ್ತ್ರ ಆರ್ಕೆಡ್, 11ನೇ ಕ್ರಾಸ್, ಈಸ್ಟ್ ಪಾರ್ಕ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10</p><p><strong>ಸುನೀಲ್ ಕುಮಾರ್ ಎಸ್. ಅವರ ‘ಮಧು ಹೀರಿದ ಅಧರಗಳು’ ಪುಸ್ತಕ ಬಿಡುಗಡೆ ಹಾಗೂ ಎಸ್.ಜಿ. ಸುಶೀಲಮ್ಮ ಅವರಿಗೆ ‘ಅಮ್ಮಂದಿರ ಅಮ್ಮ ಸುಶೀಲಮ್ಮ’ ಪ್ರಶಸ್ತಿ ಪ್ರದಾನ:</strong> ಉದ್ಘಾಟನೆ: ಜೆ.ಕೆ.ರಶ್ಮಿ, ಅಧ್ಯಕ್ಷತೆ: ಎಸ್. ಅಹಲ್ಯ, ಅತಿಥಿ: ವೂಡೇ ಪಿ. ಕೃಷ್ಣ, ಪುಸ್ತಕ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ್, ಆಯೋಜನೆ: ಆದರ್ಶ ವಠಾರ ಜನಗಳ ಸಾಂಸ್ಕೃತಿಕ ಜಾಗೃತಿ ವೇದಿಕೆ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 10.30</p><p><strong>ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನದ ಸವಿನೆನಪು ‘ಸಮತಾ ಸಂಭ್ರಮ’:</strong> ಉದ್ಘಾಟನೆ: ಶಾನ್ ರೆಂಜರ್ಲ ರಾಜೇಶ್, ಅತಿಥಿಗಳು: ದಿನೇಶ್ ಅಮೀನ್ ಮಟ್ಟು, ಕೋಟಿಗಾನಹಳ್ಳಿ ರಾಮಯ್ಯ, ಮಮತಾ ಎಚ್.ಕೆ., ಅಧ್ಯಕ್ಷತೆ: ಎಂ.ಆರ್. ವೆಂಕಟೇಶ್, ‘ಯಶೋಧರೆ’ ನಾಟಕ ಪ್ರದರ್ಶನ, ಆಯೋಜನೆ: ವೈಚಾರಿಕ ಪ್ರಗತಿಪರ ವೇದಿಕೆ, ಸ್ಥಳ: ಜನಪದರು ರಂಗಮಂದಿರ, ನಿಂಬೆಕಾಯಿಪುರ, ಮಧ್ಯಾಹ್ನ 3</p><p><strong>ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ: ಸಾನ್ನಿಧ್ಯ:</strong> ನಾಗಮೂರ್ತೇಂದ್ರ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ದೊಡ್ಡೇಂದ್ರ ಸ್ವಾಮೀಜಿ, ಗುರುನಾಥ ಸ್ವಾಮೀಜಿ, ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ವಿಶ್ವೇಂದ್ರ ಸ್ವಾಮೀಜಿ, ಉದ್ಘಾಟನೆ ಮತ್ತು ವಿಶ್ವಕರ್ಮ ಪೂಜೆ: ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಎಸ್.ಟಿ. ಸೋಮಶೇಖರ್, ರವಿ ಹೆಗಡೆ, ಆಯೋಜನೆ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ, ಸ್ಥಳ: ಪುರಭವನ (ಟೌನ್ಹಾಲ್), ಜೆ.ಸಿ.ರಸ್ತೆ, ಮಧ್ಯಾಹ್ನ 3</p><p><strong>ಮಿನುಗುತಾರೆ ಕಲ್ಪನಾ ಅವರ ನೆನಪಿನಲ್ಲಿ ‘ಮಿನುಗುತಾರೆ ಸದ್ಭಾವನಾ ಪ್ರಶಸ್ತಿ’ ಪ್ರಶಸ್ತಿ ಪ್ರದಾನ:</strong> ಪ್ರಶಸ್ತಿ ಪುರಸ್ಕೃತರು: ಕೆ.ಇ.ಸುಂದರ್ ಪ್ರಕಾಶ್, ಉಮಾಶಂಕರ್, ಪಿ. ಶ್ರೀಧರ್, ಈರಾಚಾರ್ ಅರ್ಕಸಾಲಿ, ಅಧ್ಯಕ್ಷತೆ: ನೀಲಕಂಠ ಅಡಿಗ, ಅತಿಥಿಗಳು: ಸುಶಾಂತ್, ನಾಗಾಂಬಿಕ, ಎಚ್.ಎನ್, ಆನಂದಮೂರ್ತಿ, ಆಯೋಜನೆ: ಕಲಾಚಂದಿರ ಕಲಾಮಂದಿರ ಟ್ರಸ್ಟ್, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಮಧ್ಯಾಹ್ನ 3</p><p>‘<strong>ಕಲಾದರ್ಪಣ’ ವರ್ಣಚಿತ್ರ ಪ್ರದರ್ಶನದ ಸಮಾರೋಪ: ಅತಿಥಿ:</strong> ಬಸವರಾಜ ಹೊರಟ್ಟಿ, ಆಯೋಜನೆ: ಕಲಾದರ್ಪಣ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4</p><p><strong>ಜಾಣಜಾಣೆಯರ ನಗೆ ಹಬ್ಬ: ಭಾಗವಹಿಸುವವರು:</strong> ಎಂ.ಎಸ್. ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಪ್ರೊ.ಕೃಷ್ಣೇಗೌಡ, ಮಿಮಿಕ್ರಿ ಗೋಪಿ, ಗಂಗಾವತಿ ಪ್ರಾಣೇಶ್, ವೈ.ವಿ. ಗುಂಡೂರಾವ್, ಕೋಗಳಿ ಕೊಟ್ರೇಶ್, ಕಿರ್ಲೋಸ್ಕರ್ ಸತ್ಯ, ಶಿವಾರ ಉಮೇಶ್, ವಿಶೇಷ ಆಕರ್ಷಣೆ: ಗುರುಕಿರಣ್, ಡ್ರಮ್ಸ್ ದೇವ್, ಪ್ರಹ್ಲಾದಾಚಾರ್ಯ ಮತ್ತು ತಂಡ, ಮಿಮಿಕ್ರಿ ದಯಾನಂದ್ ಮತ್ತು ತಂಡ, ಆಯೋಜನೆ: ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 5 </p><p><strong>ಭರತನಾಟ್ಯ ರಂಗಪ್ರವೇಶ:</strong> ಮನ್ವಿತಾ ಎನ್., ಅತಿಥಿಗಳು: ಪೂರ್ಣಾ ಸುರೇಶ್, ಎಸ್. ನಂಜುಂಡರಾವ್, ಶ್ರೀವತ್ಸ ಶಾಂಡಿಲ್ಯ, ಆಯೋಜನೆ: ಮಹಾವತಾರ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದರಿ, ಮಲ್ಲೇಶ್ವರ, ಸಂಜೆ 5</p><p><strong>ಪ್ರವೀಣ್ ಬಿ.ಎಂ. ಅವರ ‘ಮಾತಿಲ್ಲ ಗುರುತು ಇದೆ’ ಕವನ ಸಂಕಲನ ಬಿಡುಗಡೆ:</strong> ಎಚ್.ಎಸ್. ಶಿವಪ್ರಕಾಶ್, ಅಧ್ಯಕ್ಷತೆ: ಎಚ್.ಎಲ್.ಪುಷ್ಪ, ಕೃತಿ ಬಗ್ಗೆ ಮಾತು: ಚ.ಹ. ರಘುನಾಥ್, ಅತಿಥಿಗಳು: ರವಿಕುಮಾರ್ ಬಾಗಿ, ಜನಾರ್ದನ್ (ಜನ್ನಿ), ಆಯೋಜನೆ: ಸಂಸ್ಕೃತಿ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5</p><p><strong>234ನೇ ಹುಣ್ಣಿಮೆ ಹಾಡು, ‘ಲಯ ಲಾವಣ್ಯ’ ತಾಳವಾದ್ಯ ವಾದನ:</strong> ಆನೂರು ಅನಂತಕೃಷ್ಣ ಶರ್ಮ, ಅತಿಥಿ: ವಿಜಯಲಕ್ಷ್ಮಿ ರಾಜಗೋಪಾಲ್, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 6.30</p><p><strong>ಎರಡು ನಾಟಕಗಳ ಪ್ರದರ್ಶನ:</strong> ಸಂಜೆ 4ಕ್ಕೆ ಭೀಷ್ಮ ರಾಮಯ್ಯ ಅವರ ನಿರ್ದೇಶನದಲ್ಲಿ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನ, ಸಂಜೆ 7ಕ್ಕೆ ವನಿತಾ ರಂಗಾಯಣ ಅವರ ನಿರ್ದೇಶನದಲ್ಲಿ ‘ಬಾಯ್ ತುಂಬ ನಕ್ಬಿಡಿ’ ನಾಟಕ ಪ್ರದರ್ಶನ, ತಂಡ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ.</p><p>***</p><p><em><strong>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</strong></em></p><p><em><strong>nagaradalli_indu@prajavani.co.in</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೀತ ಮಾಧುರ್ಯ: ಅಧ್ಯಕ್ಷತೆ:</strong> ಬಿ.ಆರ್. ಲಕ್ಷ್ಮಣರಾವ್, ಅತಿಥಿಗಳು: ಟಿ.ಎನ್. ಸೀತಾರಾಮ್, ಮನು ಬಳಿಗಾರ್, ತಿಮ್ಮಯ್ಯ ಜಿ., ಆಯೋಜನೆ: ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 9</p><p><strong>ಬಸವ ಜಯಂತಿ ಆಚರಣೆ:</strong> ಸಾನ್ನಿಧ್ಯ ಹಾಗೂ ಉದ್ಘಾಟನೆ: ಶಿವಸಿದ್ದೇಶ್ವರ ಸ್ವಾಮೀಜಿ, ಉಪಸ್ಥಿತಿ: ಶಿವರುದ್ರ ಸ್ವಾಮೀಜಿ, ನಂಜುಂಡ ಸ್ವಾಮೀಜಿ, ಅಧ್ಯಕ್ಷತೆ: ಬಸವರಾಜ ಹೊರಟ್ಟಿ, ಅತಿಥಿಗಳು: ರಾಮಲಿಂಗಾರೆಡ್ಡಿ, ಎಸ್.ಎಂ. ಜಾಮದಾರ್, ಪುರುಷೋತ್ತಮ ಬಿಳಿಮಲೆ, ಎಸ್.ಎಂ. ಕೆಂಪಗೌಡರ್, ಗಂಗಾಂಬಿಕೆ ಮಲ್ಲಿಕಾರ್ಜುನ, ಸನ್ಮಾನ: ಸಿ.ಎಸ್. ದ್ವಾರಕನಾಥ್, ಆಯೋಜನೆ: ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕ, ಸ್ಥಳ: ಘನಲಿಂಗ ಶಿವಯೋಗಿಗಳ ಸಭಾಭವನ, ಜೆಎಸ್ಎಸ್ ಪಬ್ಲಿಕ್ ಸ್ಕೂಲ್, ಬನಶಂಕರಿ 2ನೇ ಹಂತ, ಬೆಳಿಗ್ಗೆ 10</p><p><strong>ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ:</strong> ಅತಿಥಿಗಳು: ನಟರಾಜ್ ತಲಘಟ್ಟಪುರ, ಕೆ.ಕೃಷ್ಣ, ಅಧ್ಯಕ್ಷತೆ: ಆರ್. ರಾಜಗೋಪಾಲ್ ನಾಯ್ಡು, ಆಯೋಜನೆ ಹಾಗೂ ಸ್ಥಳ: ಕೆ.ಎಸ್. ಪದವಿಪೂರ್ವ ಕಾಲೇಜು, ರಘುವನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10</p><p><strong>ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:</strong> ಅತಿಥಿ: ಸಂಜೀವ್ ಸಾಳುಂಕೆ, ಉಪಸ್ಥಿತಿ: ಶ್ವೇತಾ ವೆಂಕಟೇಶ್, ಅಧ್ಯಕ್ಷತೆ: ವೆಂಕಟೇಶ್ ಬಿ.ಎಂ., ಆಯೋಜನೆ ಹಾಗೂ ಸ್ಥಳ: ಅಸೆಂಟ್ ಪದವಿಪೂರ್ವ ಕಾಲೇಜು, ಹೆಸರುಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 10</p><p><strong>ಮಲ್ಲೇಶ್ವರ ವಾರ್ಡ್ 53ರನ್ನು ಮರುರೂಪಿಸುವ ಬಗ್ಗೆ ಕಾರ್ಯಾಗಾರ:</strong> ಮಾರ್ಗದರ್ಶಕರು: ಆಶಿಶ್ ವರ್ಮಾ, ರೇಷ್ಮಾ ಪಿ.ಎಸ್., ಮೀರಾ ಕೆ., ಆಯೋಜನೆ: ಪ್ರೀತಿ4ಮಲ್ಲೇಶ್ವರಂ, ಸ್ಥಳ: ದಿ ಡಿಸೈನ್ ವೆನ್ಯೂ, 3ನೇ ಮಹಡಿ, ಸಿಲ್ವೆಸ್ತ್ರ ಆರ್ಕೆಡ್, 11ನೇ ಕ್ರಾಸ್, ಈಸ್ಟ್ ಪಾರ್ಕ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10</p><p><strong>ಸುನೀಲ್ ಕುಮಾರ್ ಎಸ್. ಅವರ ‘ಮಧು ಹೀರಿದ ಅಧರಗಳು’ ಪುಸ್ತಕ ಬಿಡುಗಡೆ ಹಾಗೂ ಎಸ್.ಜಿ. ಸುಶೀಲಮ್ಮ ಅವರಿಗೆ ‘ಅಮ್ಮಂದಿರ ಅಮ್ಮ ಸುಶೀಲಮ್ಮ’ ಪ್ರಶಸ್ತಿ ಪ್ರದಾನ:</strong> ಉದ್ಘಾಟನೆ: ಜೆ.ಕೆ.ರಶ್ಮಿ, ಅಧ್ಯಕ್ಷತೆ: ಎಸ್. ಅಹಲ್ಯ, ಅತಿಥಿ: ವೂಡೇ ಪಿ. ಕೃಷ್ಣ, ಪುಸ್ತಕ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ್, ಆಯೋಜನೆ: ಆದರ್ಶ ವಠಾರ ಜನಗಳ ಸಾಂಸ್ಕೃತಿಕ ಜಾಗೃತಿ ವೇದಿಕೆ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 10.30</p><p><strong>ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನದ ಸವಿನೆನಪು ‘ಸಮತಾ ಸಂಭ್ರಮ’:</strong> ಉದ್ಘಾಟನೆ: ಶಾನ್ ರೆಂಜರ್ಲ ರಾಜೇಶ್, ಅತಿಥಿಗಳು: ದಿನೇಶ್ ಅಮೀನ್ ಮಟ್ಟು, ಕೋಟಿಗಾನಹಳ್ಳಿ ರಾಮಯ್ಯ, ಮಮತಾ ಎಚ್.ಕೆ., ಅಧ್ಯಕ್ಷತೆ: ಎಂ.ಆರ್. ವೆಂಕಟೇಶ್, ‘ಯಶೋಧರೆ’ ನಾಟಕ ಪ್ರದರ್ಶನ, ಆಯೋಜನೆ: ವೈಚಾರಿಕ ಪ್ರಗತಿಪರ ವೇದಿಕೆ, ಸ್ಥಳ: ಜನಪದರು ರಂಗಮಂದಿರ, ನಿಂಬೆಕಾಯಿಪುರ, ಮಧ್ಯಾಹ್ನ 3</p><p><strong>ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ: ಸಾನ್ನಿಧ್ಯ:</strong> ನಾಗಮೂರ್ತೇಂದ್ರ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ದೊಡ್ಡೇಂದ್ರ ಸ್ವಾಮೀಜಿ, ಗುರುನಾಥ ಸ್ವಾಮೀಜಿ, ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ವಿಶ್ವೇಂದ್ರ ಸ್ವಾಮೀಜಿ, ಉದ್ಘಾಟನೆ ಮತ್ತು ವಿಶ್ವಕರ್ಮ ಪೂಜೆ: ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಎಸ್.ಟಿ. ಸೋಮಶೇಖರ್, ರವಿ ಹೆಗಡೆ, ಆಯೋಜನೆ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ, ಸ್ಥಳ: ಪುರಭವನ (ಟೌನ್ಹಾಲ್), ಜೆ.ಸಿ.ರಸ್ತೆ, ಮಧ್ಯಾಹ್ನ 3</p><p><strong>ಮಿನುಗುತಾರೆ ಕಲ್ಪನಾ ಅವರ ನೆನಪಿನಲ್ಲಿ ‘ಮಿನುಗುತಾರೆ ಸದ್ಭಾವನಾ ಪ್ರಶಸ್ತಿ’ ಪ್ರಶಸ್ತಿ ಪ್ರದಾನ:</strong> ಪ್ರಶಸ್ತಿ ಪುರಸ್ಕೃತರು: ಕೆ.ಇ.ಸುಂದರ್ ಪ್ರಕಾಶ್, ಉಮಾಶಂಕರ್, ಪಿ. ಶ್ರೀಧರ್, ಈರಾಚಾರ್ ಅರ್ಕಸಾಲಿ, ಅಧ್ಯಕ್ಷತೆ: ನೀಲಕಂಠ ಅಡಿಗ, ಅತಿಥಿಗಳು: ಸುಶಾಂತ್, ನಾಗಾಂಬಿಕ, ಎಚ್.ಎನ್, ಆನಂದಮೂರ್ತಿ, ಆಯೋಜನೆ: ಕಲಾಚಂದಿರ ಕಲಾಮಂದಿರ ಟ್ರಸ್ಟ್, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಮಧ್ಯಾಹ್ನ 3</p><p>‘<strong>ಕಲಾದರ್ಪಣ’ ವರ್ಣಚಿತ್ರ ಪ್ರದರ್ಶನದ ಸಮಾರೋಪ: ಅತಿಥಿ:</strong> ಬಸವರಾಜ ಹೊರಟ್ಟಿ, ಆಯೋಜನೆ: ಕಲಾದರ್ಪಣ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4</p><p><strong>ಜಾಣಜಾಣೆಯರ ನಗೆ ಹಬ್ಬ: ಭಾಗವಹಿಸುವವರು:</strong> ಎಂ.ಎಸ್. ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಪ್ರೊ.ಕೃಷ್ಣೇಗೌಡ, ಮಿಮಿಕ್ರಿ ಗೋಪಿ, ಗಂಗಾವತಿ ಪ್ರಾಣೇಶ್, ವೈ.ವಿ. ಗುಂಡೂರಾವ್, ಕೋಗಳಿ ಕೊಟ್ರೇಶ್, ಕಿರ್ಲೋಸ್ಕರ್ ಸತ್ಯ, ಶಿವಾರ ಉಮೇಶ್, ವಿಶೇಷ ಆಕರ್ಷಣೆ: ಗುರುಕಿರಣ್, ಡ್ರಮ್ಸ್ ದೇವ್, ಪ್ರಹ್ಲಾದಾಚಾರ್ಯ ಮತ್ತು ತಂಡ, ಮಿಮಿಕ್ರಿ ದಯಾನಂದ್ ಮತ್ತು ತಂಡ, ಆಯೋಜನೆ: ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 5 </p><p><strong>ಭರತನಾಟ್ಯ ರಂಗಪ್ರವೇಶ:</strong> ಮನ್ವಿತಾ ಎನ್., ಅತಿಥಿಗಳು: ಪೂರ್ಣಾ ಸುರೇಶ್, ಎಸ್. ನಂಜುಂಡರಾವ್, ಶ್ರೀವತ್ಸ ಶಾಂಡಿಲ್ಯ, ಆಯೋಜನೆ: ಮಹಾವತಾರ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದರಿ, ಮಲ್ಲೇಶ್ವರ, ಸಂಜೆ 5</p><p><strong>ಪ್ರವೀಣ್ ಬಿ.ಎಂ. ಅವರ ‘ಮಾತಿಲ್ಲ ಗುರುತು ಇದೆ’ ಕವನ ಸಂಕಲನ ಬಿಡುಗಡೆ:</strong> ಎಚ್.ಎಸ್. ಶಿವಪ್ರಕಾಶ್, ಅಧ್ಯಕ್ಷತೆ: ಎಚ್.ಎಲ್.ಪುಷ್ಪ, ಕೃತಿ ಬಗ್ಗೆ ಮಾತು: ಚ.ಹ. ರಘುನಾಥ್, ಅತಿಥಿಗಳು: ರವಿಕುಮಾರ್ ಬಾಗಿ, ಜನಾರ್ದನ್ (ಜನ್ನಿ), ಆಯೋಜನೆ: ಸಂಸ್ಕೃತಿ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5</p><p><strong>234ನೇ ಹುಣ್ಣಿಮೆ ಹಾಡು, ‘ಲಯ ಲಾವಣ್ಯ’ ತಾಳವಾದ್ಯ ವಾದನ:</strong> ಆನೂರು ಅನಂತಕೃಷ್ಣ ಶರ್ಮ, ಅತಿಥಿ: ವಿಜಯಲಕ್ಷ್ಮಿ ರಾಜಗೋಪಾಲ್, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 6.30</p><p><strong>ಎರಡು ನಾಟಕಗಳ ಪ್ರದರ್ಶನ:</strong> ಸಂಜೆ 4ಕ್ಕೆ ಭೀಷ್ಮ ರಾಮಯ್ಯ ಅವರ ನಿರ್ದೇಶನದಲ್ಲಿ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನ, ಸಂಜೆ 7ಕ್ಕೆ ವನಿತಾ ರಂಗಾಯಣ ಅವರ ನಿರ್ದೇಶನದಲ್ಲಿ ‘ಬಾಯ್ ತುಂಬ ನಕ್ಬಿಡಿ’ ನಾಟಕ ಪ್ರದರ್ಶನ, ತಂಡ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ.</p><p>***</p><p><em><strong>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</strong></em></p><p><em><strong>nagaradalli_indu@prajavani.co.in</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>