'ತ್ಯಾಗರಾಜನಗರದ 14ನೇ ಮುಖ್ಯರಸ್ತೆಯ ಬದಿಯಲ್ಲಿ ಕ್ಯಾಂಟರ್ ನಿಲ್ಲಿಸಲಾಗಿತ್ತು. ಅದೇ ರಸ್ತೆಯಲ್ಲಿ ಹೊರಟಿದ್ದ ಗೌತಮ್, ಕ್ಯಾಂಟರ್ ಗಮನಿಸಿರಲಿಲ್ಲ. ಅವರು ಚಲಾಯಿಸುತ್ತಿದ್ದ ಬೈಕ್, ಕ್ಯಾಂಟರ್ಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಗೌತಮ್ ಹಾಗೂ ಹಿಂಬದಿ ಸವಾರ ಕಾರ್ತಿಕ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು.’