‘ಬಾಹುಬಲಿ’ ಸರಣಿ ಚಿತ್ರಗಳನ್ನು ನಿರ್ಮಿಸಿದ ಅರ್ಕಾ ನಿರ್ಮಾಣ ಸಂಸ್ಥೆಯ ಸಿಇಒ ಶೋಬು ಯರ್ಲಗಡ್ಡ, ‘ಅಮರ ಚಿತ್ರಕಥಾದಂತಹ ವಸ್ತುವಿನ ದೃಶ್ಯ ವೈಭವವೇ ಬಾಹುಬಲಿ. ಕೆಜಿಎಫ್, ಕಾಂತಾರ ಕೂಡ ತಮ್ಮ ನೆಲದ ಕಥನಗಳಿಂದಲೇ ದೊಡ್ಡ ಮಟ್ಟದಲ್ಲಿ ವಿವಿಧೆಡೆ ಗೆದ್ದಿವೆ. ಇಂತಹ ಗೆಲುವುಗಳು ಹೆಚ್ಚಾಗಬೇಕು’ ಎಂದು ಆಶಿಸಿದರು. ಪತ್ರಕರ್ತೆ ಕಾವೇರಿ ಬಾಜ್ಮಿ ಗೋಷ್ಠಿಯನ್ನು ನಿರ್ವಹಿಸಿದರು.