‘ಯೇಗ್ದಾಗೆಲ್ಲ ಐತೆ’ ಕನ್ನಡ ಆಧ್ಯಾತ್ಮಿಕ ಪ್ರಪಂಚದಲ್ಲಿನ ಪ್ರಸಿದ್ಧ ಪುಸ್ತಕ. ಮುಕುಂದೂರು ಸ್ವಾಮಿಗಳೆಂಬ ಜೀವನ್ಮುಕ್ತರ ಸರಳ ಜೀವನ-ಬೋಧನೆಗಳನ್ನು ಅಷ್ಟೇ ಸರಳ-ಸುಂದರವಾದ ಗ್ರಾಮೀಣ ಭಾಷೆಯಲ್ಲಿ ಉಣಬಡಿಸುತ್ತದೆ. ಅನುವಾದಿತ ಪುಸ್ತಕಸರಳ ಸಂಸ್ಕೃತದಲ್ಲಿದ್ದು, ಶಿಥಿಲಗೊಳ್ಳುತ್ತಿರುವ ಕನ್ನಡ-ಸಂಸ್ಕೃತಗಳ ಸೇತುವೆಯನ್ನು ಬಲಪಡಿಸಲಿದೆ’ ಎಂದು ಸಂಸ್ಕೃತ ಭಾರತಿ ಸಂಸ್ಥೆ ಹೇಳಿದೆ.