ಸುಂದರ ಪ್ರಕಾಶನ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆ.ಟಿ. ಗಟ್ಟಿ ಅವರ ‘ನಿನ್ನೆ–ಇಂದು ನಾಳೆ’, ಎಸ್.ವಿ. ಪ್ರಭಾವತಿ ಅವರ ‘ಗಾರ್ಗಿ’, ಸಿ.ಎಸ್. ಊರ್ಮಿಳಾ ಅವರ ‘ಅಮೆರಿಕದತ್ತ ಪಯಣ’, ಸುಬ್ರಹ್ಮಣ್ಯ ಗಲಗಲಿ ಅವರ ‘ಅಮೃತ ಪುತ್ರ’ ಹಾಗೂ ‘ಕನ್ನಡ ಕವಿಕಾವ್ಯ ಕುಸುಮ’ದ ಮೂರು ಸಂಪುಟ ಬಿಡುಗಡೆ ಮಾಡಿ, ಮಾತನಾಡಿದರು.