‘ಇತಿಹಾಸ ದರ್ಪಣ’ ಆಯೋಜಿಸಿದ್ದ ವಿಜಯ್ ಪೂಣಚ್ಚ ತಂಬಂಡ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಮಾಯಣ, ಮಹಾಭಾರತಗಳು ನಮ್ಮ ಇತಿಹಾಸ ಎಂದು ನಂಬಿದ್ದೇವೆ. ಆದರೆ, ನಿಜವಾಗಿಯೂ ರಾಮ ಇದ್ದನೇ, ರಾಮ ಅಲ್ಲಿ ಬಾಣ ಬಿಟ್ಟನೇ ಎಂಬ ರೀತಿಯ ಐತಿಹಾಸಿಕತೆಯ ಗೋಜಿಗೆ ನಾವು ಹೋಗಲಿಲ್ಲ’ ಎಂದರು.