‘ಉಚಿತವಾಗಿ ಟ್ರ್ಯಾಕ್ಟರ್ ವಿತರಿಸುವ ಕಾರ್ಯಕ್ರಮಕ್ಕೆ ಕೆಆರ್ಐಡಿಎಲ್ ಅಧ್ಯಕ್ಷ ಚಂದು ಪಾಟೀಲ, ಕೆಎಸ್ಎಸ್ಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬಿಲ್ದಾಳೆ, ಎಸ್ಟಿಆರ್ಆರ್ ಅಧ್ಯಕ್ಷ ಮುನಿರಾಜು, ಬಿಎಂಐಸಿಸಿ ಅಧ್ಯಕ್ಷ ಜೈದೇವ್, ಎಂಎಂಎಲ್ ಅಧ್ಯಕ್ಷ ಲಿಂಗಮೂರ್ತಿ ಕೈಜೋಡಿಸಿದ್ದಾರೆ’ ಎಂದು ರುದ್ರೇಶ್ ವಿವರಿಸಿದರು.