ಸಮಾಜದ ಅಧ್ಯಕ್ಷ ನಾಗರಾಜ ಚವ್ಹಾಣ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಸವರಾಜ ಧಡೇಸೂಗರು, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಂಬಣ್ಣ ಮಹಿಪತಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯಮನೂರಪ್ಪ ಆರೇರ್, ರಾಜೀವಗಾಂಧಿ ಯುವ ಶಕ್ತಿ ಸಂಘದ ಮಾಜಿ ಅಧ್ಯಕ್ಷ ಅಂಬಾಜಿರಾವ್ ಆರೇರ್ , ಪ್ರಮುಖರಾದ ಹನುಮೇಶ ಮಹಿಪತಿ, ದೊಡ್ಡ ನಾಗರಾಜ ಆರೇರ್, ಹನುಮಂತಪ್ಪ ಆರೇರ್, ಭೀಮಣ್ಣ, ಶ್ರೀನಿವಾಸ ಹೋಟೆಲ್ , ಬಸವರಾಜ ಆರೇರ್ , ಮುದಿಯಪ್ಪ, ರಮೇಶ ಕಂಪ್ಲಿ, ಮಂಜುನಾಥ ಮರಾಠಿ, ನಾಗರಾಜ, ಶರಣಪ್ಪ ಮಹಿಪತಿ, ನರಸಿಂಗರಾವ್ ಸೇರಿದಂತೆ ವಿವಿಧ ಪಕ್ಷದ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಪಟ್ಟಣದ ತಹಶೀಲ್ದಾರ್ ಕಚೇರಿ ಹಾಗೂ ವಿವಿಧೆಡೆ ಶಿವಾಜಿ ಜಯಂತಿ ಆಚರಿಸಲಾಯಿತು.