ಪಟ್ಟಣ ಪಂಚಾಯ್ತಿ ಸದಸ್ಯೆ ಅಮೃತಮ್ಮ ಉದ್ಘಾಟಿಸಿದರು. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಡಗಲಿ ವೀರಭದ್ರಪ್ಪ, ಮುಖಂಡರಾದ ಗುಳಿಗಿ ನಾಗಮ್ಮ, ಕ್ಯಾರಿ ರಮೇಶ್, ಬುಟ್ಟ ತಿಪ್ಪೇಸ್ವಾಮಿ, ಕುಮಾರ ಸ್ವಾಮಿ, ಭೂಚೇತನ ಇಕ್ರೀಸ್ಯಾಟ್ ತಾಂತ್ರಿಕ ಅಧಿಕಾರಿ ಕೆ. ಗಂಗಾ, ಲೀಲಾವತಿ, ವನಜಾಕ್ಷಿ, ಎಚ್. ಶಾಂತಮ್ಮ ಇದ್ದರು.