ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಕೆರಸಿಮಂಗಲ, ಪೆದ್ದೂರು, ತಿಪ್ಪದೊಡ್ಡಿ, ನಗವಾರ, ಹೆಬ್ಬಣಿ, ಕಸುವುಗಾನಹಳ್ಳಿ, ಮಾರಂಡಹಳ್ಳಿ, ಗುಮ್ಮಕಲ್ಲು, ಉಪ್ಪರಹಳ್ಳಿ, ಟಿ. ಕುರುಬರಹಳ್ಳಿ, ತಿಪ್ಪದೊಡ್ಡಿ, ಉಗಿಣಿ ಸೇರಿದಂತೆ ಹಲವು ಊರುಗಳಿಗೆ ಸಂಚರಿಸುತ್ತಿದ್ದ ಬಸ್ಗಳು ಇದುವರೆಗೂ ರಸ್ತೆಗಿಳಿದಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.