ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿರುವ ಕಾವೇರಿ ನೀರುಸರಬರಾಜು ಯೋಜನೆಯ 1,2,3 ಮತ್ತು 4ನೇ ಹಂತದ ಮತ್ತು 2ನೇ ಘಟ್ಟದ ಪಂಪಿಂಗ್ ವ್ಯವಸ್ಥೆಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಭಾನುವಾರ ಮಧ್ಯಾಹ್ನದವರೆಗೆ ಕೆಲವು ಬಡಾವಣೆ
ಗಳಲ್ಲಿ ನೀರು ಪೂರೈಕೆಯಾಯಿತು. ಮಧ್ಯಾಹ್ನ ನಿಲ್ಲಿಸಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಿದರು.