ಪ್ರತಿಭಟನೆ ನಡೆಸಲು ಬುಧವಾರ ಅನುಮತಿ ನೀಡಿದ್ದ ಪೊಲೀಸರು, ಗುರುವಾರ ಬೆಳಿಗ್ಗೆ ಅದನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ, ಪುರಭವನ ಮುಂಭಾಗದಲ್ಲಿ ಪೆಂಡಾಲ್ ಹಾಕಲು ಅವಕಾಶ ನೀಡಲಿಲ್ಲ. ಅನುಮತಿ ರದ್ದುಪಡಿಸಿರುವುದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಬೇಕೆಂದು ಎಸ್.ಜೆ. ಪಾರ್ಕ್ ಠಾಣೆಯ ಇನ್ಸ್ಪೆಕ್ಟರ್ಮನವಿ ಮಾಡಿದರು.