ಈ ವೇಳೆ ಮಾತನಾಡಿದ ಸೈಟ್ಕೇರ್ ಸಮೂಹ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ರಾಮು, ‘ಭಾರತದಲ್ಲಿ ಕ್ಯಾನ್ಸರ್ ಸಂಶೋಧನೆಯನ್ನು ಬೆಂಬಲಿಸಲು ಮತ್ತು ಮುನ್ನಡೆಸಲು ಆಸ್ಪತ್ರೆಯು ಸದಾ ಸಿದ್ಧವಿದೆ. ಯಾವುದೇ ಗಡಿ, ಲಿಂಗ, ವಯಸ್ಸು ಮತ್ತು ಆರ್ಥಿಕ ಸ್ಥಿತಿಗತಿಗಳ ತಾರತಮ್ಯವಿಲ್ಲದ ಈ ಕಾಯಿಲೆಗೆ ಸರಿಯಾದ ಸಮಯದಲ್ಲಿ ಸೂಕ್ತಚಿಕಿತ್ಸೆ ಪಡೆಯುವ ಮೂಲಕ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ’ ಎಂದರು.