ರ್ಯಾಲಿ ವೇಳೆ ಕಾವೇರಿ ನದಿ ಪಾತ್ರದ ಪ್ರತಿಹಳ್ಳಿಯಲ್ಲೂ ಜಾಗೃತಿ ಮೂಡಿಸಲಾಗುತ್ತದೆ. ಒಂದು ತಿಂಗಳ ಈ ಆಂದೋಲನದಲ್ಲಿ ಎರಡೂ ರಾಜ್ಯಗಳ ಸಾವಿರಾರು ರೈತರನ್ನು ತಲುಪುವ ನಿರೀಕ್ಷೆ ಹೊಂದಲಾಗಿದೆ. ಕೃಷಿ ಅರಣ್ಯದಿಂದ ಆಗಲಿರುವ ಪರಿಸರ ಮತ್ತು ಆರ್ಥಿಕ ಅನುಕೂಲವನ್ನು ವಿಡಿಯೊ ಕ್ಲಿಪ್, ನೇರ ಸಂವಾದ ಮತ್ತು ಕರಪತ್ರಗಳ ಮೂಲಕ ತಜ್ಞರು ರೈತರಿಗೆ ತಿಳಿಸಲಿದ್ದಾರೆ.