ಒಂದು ವಾರದಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿಯನ್ನು ಯಾವುದೇ ವಿಶ್ರಾಂತಿ ಪಡೆಯದೆ ಅಧಿಕಾರಿಗಳು, ಎಂಜಿನಿಯರ್ಗಳು, ಸಿಬ್ಬಂದಿ ಮತ್ತು ಕಾರ್ಮಿಕರು ಹಗಲಿರುಳು ಶ್ರಮಿಸಿದ್ದ ರಿಂದ ಕೇವಲ 36 ಗಂಟೆಗಳಅವಧಿಯಲ್ಲಿ ಕಾವೇರಿ ನಾಲ್ಕನೇಹಂತ 2ನೇ ಘಟಕ ಮತ್ತು ಕಾವೇರಿ ಮೂರನೇ ಹಂತದ ಯಂತ್ರಗಳನ್ನು ದುರಸ್ತಿಗೊಳಿಸ ಲಾಗಿದೆ ಎಂದು ಅವರು ತಿಳಿಸಿದ್ದಾರೆ.